ಮೂರು ಜಿಲ್ಲೆಗಳಿಗೆ ಬಿಜೆಪಿ ಅಧ್ಯಕ್ಷರ ನೇಮಕ
Update: 2020-01-31 23:00 IST
ಬೆಂಗಳೂರು, ಜ. 31: ಮಂಡ್ಯ- ಕೆ.ಜೆ.ವಿಜಯಕುಮಾರ್, ಬೀದರ್-ಶಿವಾನಂದ ಹಾಗೂ ಕಲಬುರ್ಗಿ-ಸಿದ್ಧಾಜಿ ಎಸ್.ಪಾಟೀಲ್ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆದೇಶ ಹೊರಡಿಸಿದ್ದಾರೆ.