ಮೂವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ

Update: 2020-02-29 13:27 GMT

ಬೆಂಗಳೂರು, ಫೆ. 29: ತಕ್ಷಣದಿಂದಲೇ ಜಾರಿಗೆ ಬರುವಂತೆ ರಾಜ್ಯ ಸರಕಾರ ಮೂವರು ಐಪಿಎಸ್ ಅಧಿಕಾರಿಗಳನ್ನು ಅವರ ಹೆಸರಿನ ಮುಂದಿನ ಸೂಚಿತ ಸ್ಥಳಕ್ಕೆ ನಿಯೋಜನೆಗೊಳ್ಳುವಂತೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ಇಶಾಪಂತ್-ಡಿಸಿಪಿ ಬೆಂಗಳೂರಿನ ಕಮಾಂಡ್ ಸೆಂಟರ್, ಜೋಷಿ ಶ್ರೀನಿವಾಸ್ ಮಹದೇವನ್-ಡಿಸಿಪಿ ಬೆಂಗಳೂರು ಆಗ್ನೇಯ ವಿಭಾಗ, ಜಿನೇಂದ್ರ ಕಣಗಾವಿ- ಡಿಸಿಪಿ ಬೆಂಗಳೂರು ನಗರದ ಆಂತರಿಕ ವಿಭಾಗಕ್ಕೆ ವರ್ಗಾವಣೆ ಮಾಡಿ ಆದೇಶ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News