ಮೋದಿಯವರೇ, ದೀಪ ಆರಿಸಿ ಮೋಂಬತ್ತಿ ಹಚ್ಚಿದರೆ ಕೊರೋನ ಸಾಯುತ್ತದೆಯೇ ? | ವೀಡಿಯೊ ವಿಶ್ಲೇಷಣೆ ಕಾರ್ಯಕ್ರಮ | ಸಮಕಾಲೀನ

Update: 2020-04-04 05:55 GMT

► ನಿಮ್ಮ ಭಾಷಣದಲ್ಲಿ ಮನೆಯೇ ಇಲ್ಲದವರ ಪ್ರಸ್ತಾಪವೇ ಇಲ್ಲ !

► ಕೊರೋನ ವಿರುದ್ಧದ ನಮ್ಮ ಮುಂಚೂಣಿ ಯೋಧರು ಮುಂಚೂಣಿ ಹುತಾತ್ಮರಾಗುವ ಪರಿಸ್ಥಿತಿ ಯಾಕೆ ಬಂದಿದೆ ?

► ನಿಮ್ಮ ಭಾಷಣ ಜನರಲ್ಲಿ "ಇನ್ನೇನು ಕಾದಿದೆಯೋ ... " ಎಂಬಂತಹ ಭಾವನೆ ಮೂಡಿಸುತ್ತಿರುವುದೇಕೆ ?

► ಜನತಾ ಕರ್ಫ್ಯೂ ದಿನ ಸಂಜೆ ಭಾರತದ ಮಾನ ಹರಾಜಾಗಿದ್ದು ಯಾಕೆ ?

►►ಶಿವಸುಂದರ್ ಅವರ ವೀಡಿಯೊ ವಿಶ್ಲೇಷಣೆ ಕಾರ್ಯಕ್ರಮ | ಸಮಕಾಲೀನ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor