ಹಳಿ ತಪ್ಪಿದ ಬದುಕು...

Update: 2020-05-17 17:36 GMT

ಲಾಕ್‌ಡೌನ್ ಹಿನ್ನೆಲೆಯಲ್ಲಿ ದುಡಿಮೆ ಕಳೆದುಕೊಂಡು ಕಂಗಾಲಾಗಿರುವ ವಲಸೆ ಕಾರ್ಮಿಕರ ಕುಟುಂಬವೊಂದು ಸೈಕಲ್‌ನಲ್ಲಿ ಭಿನ್ನಸಾಮರ್ಥ್ಯದ ಮಗುವನ್ನು ಪ್ಲಾಸ್ಟಿಕ್ ಚೀಲದಲ್ಲಿರಿಸಿ, ಸರಕು ಸರಂಜಾಮುಗಳೊಂದಿಗೆ ಉತ್ತರಪ್ರದೇಶದಲ್ಲಿರುವ ತಮ್ಮ ಊರಿಗೆ ತೆರಳುತ್ತಿರುವುದು ರವಿವಾರ ದಿಲ್ಲಿಯಲ್ಲಿ ಕಂಡುಬಂತು. ಇನ್ನೊಂದೆಡೆ ತನ್ನ ಮಕ್ಕಳು ಹಾಗೂ ಇತರ ವಲಸೆ ಕಾರ್ಮಿಕರೊಂದಿಗೆ ರವಿವಾರ ದಿಲ್ಲಿ ಸಮೀಪದ ಉತ್ತರಪ್ರದೇಶ ಗಡಿಯನ್ನು ದಾಟಿ ಊರು ಸೇರಲು ಯತ್ನಿಸುತ್ತಿರುವ ವಲಸೆ ಕಾರ್ಮಿಕ ಮಹಿಳೆ ಬಿಹಾರದ ಸಸಾರಾಮ್‌ನಲ್ಲಿ ಮೃತಪಟ್ಟ ತನ್ನ ಪತಿಯನ್ನು ನೆನೆದು ರೋದಿಸುತ್ತಿರುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor