ರಾಜ್ಯದ 19 ಪೊಲೀಸರಿಗೆ ರಾಷ್ಟ್ರಪತಿ ಪದಕದ ಗೌರವ

Update: 2020-08-14 15:26 GMT

ಬೆಂಗಳೂರು, ಆ.14: ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿರುವವರಿಗೆ ನೀಡುವ ರಾಷ್ಟ್ರಪತಿ ಪದಕಕ್ಕೆ ಈ ಬಾರಿ ರಾಜ್ಯದ 19 ಮಂದಿ ಪೊಲೀಸರು ಭಾಜನರಾಗಿದ್ದಾರೆ.

ಪದಕ ಪಡೆದವರ ಪಟ್ಟಿ

ಆರ್.ಹೇಮಂತ್‍ ಕುಮಾರ್(ಡಿವೈಎಸ್ಪಿ) ಬೆಂಗಳೂರು,

ಪರಮೇಶ್ವರ ಹೆಗ್ಡೆ(ಡಿವೈಎಸ್ಪಿ) ಬೆಂಗಳೂರು,

ಆರ್.ಮಂಜುನಾಥ್(ಡಿವೈಎಸ್ಪಿ) ಮಂಡ್ಯ,

ಎಚ್.ಎಂ.ಶೈಲೇಂದ್ರ(ಡಿವೈಎಸ್ಪಿ) ಕೊಡಗು,

ಅರುಣ್‍ ನಾಗೇಗೌಡ(ಡಿವೈಎಸ್ಪಿ) ಮಂಡ್ಯ,

ಎಚ್.ಬಿ.ರಮೇಶ್‍ ಕುಮಾರ್(ಡಿವೈಎಸ್‍ಪಿ) ಬೆಂಗಳೂರು,

ಪಿ.ಉಮೇಶ್(ಡಿವೈಎಸ್ಪಿ) ಮೈಸೂರು,

ಎಚ್.ಎಂ.ಸತೀಶ್(ಎಸಿಪಿ) ಬೆಂಗಳೂರು,

ಸಿ.ಐ.ದಿವಾಕರ್(ಸರ್ಕಲ್ ಇನ್‍ಸ್ಪೆಕ್ಟರ್) ಕೊಡಗು,

ಜಿ.ಎನ್.ರುದ್ರೇಶ್(ಆರ್‍ಪಿಐ) ಬೆಂಗಳೂರು,

ಬಿ.ಎ.ಲಕ್ಷ್ಮಿನಾರಾಯಣ(ಪಿಎಸ್‍ಐ) ಬೆಂಗಳೂರು,

ಎಂ.ಎಸ್.ಚಂದೇಕರ್(ಆರ್‍ಎಸ್‍ಐ) ಬೆಂಗಳೂರು,

ಕೆ.ಜಯಪ್ರಕಾಶ್(ಪಿಎಸ್‍ಐ) ಮಂಗಳೂರು,

ಎಚ್.ನಂಜುಂಡಯ್ಯ(ಎಎಸ್‍ಐ) ಚಿಕ್ಕಬಳ್ಳಾಪುರ,

ಅತೀಕ್ ರೆಹಮಾನ್(ಎಎಸ್‍ಐ) ಶಿವಮೊಗ್ಗ,

ರಾಮಾಂಜನಯ್ಯ(ಎಎಸ್‍ಐ) ತುಮಕೂರು,

ಆರ್.ಎನ್.ಬಾಳಿಕಾಯಿ(ಎಎಸ್‍ಐ) ಹಾವೇರಿ,

ಕೆ.ಹೊನ್ನಪ್ಪ(ಹೆಡ್‍ಕಾನ್‍ಸ್ಟೆಬಲ್) ಬೆಂಗಳೂರು,

ವಿ.ಎಲ್.ಎನ್.ಪ್ರಸನ್ನಕುಮಾರ್(ಸಿಐಡಿ) ಬೆಂಗಳೂರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News