ವಿಶೇಷ ಕಾರ್ಯಾಚರಣೆ ಪದಕ ಘೋಷಣೆ: ರಾಜ್ಯದ 6 ಪೊಲೀಸರು ಪದಕ ಪುರಸ್ಕೃತ

Update: 2020-10-31 17:03 GMT

ಬೆಂಗಳೂರು, ಅ.31: ಕೇಂದ್ರ ಗೃಹ ಸಚಿವರ ವಿಶೇಷ ಕಾರ್ಯಾಚರಣೆ-2020ರ ಪದಕ ಘೋಷಣೆಯಾಗಿದ್ದು, ರಾಜ್ಯದ 6 ಪೊಲೀಸರು ಪದಕ ಪುರಸ್ಕೃತರಾಗಿದ್ದಾರೆ.

ಹಿರಿಯ ಐಪಿಎಸ್ ಅಧಿಕಾರಿ ಸೌಮೇಂದು ಮುಖರ್ಜಿ, ಡಿವೈಎಸ್ಪಿಗಳಾದ ಡಿ.ಕುಮಾರ್, ಎಸ್.ಕೆ.ಉಮೇಶ್, ಇನ್‍ಸ್ಪೆಕ್ಟರ್ ಸುಶೀಲಾ, ಸಿಪಿಸಿಗಳಾದ ವೈ.ಶಂಕರ್, ಎಸ್.ಪ್ರಕಾಶ್ ಅವರಿಗೆ ಪದಕ ಲಭಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News