ಕಟೀಲ್ ಭವಿಷ್ಯ ನಿಜ ಮಾಡಿದ ಜೋಡೆತ್ತುಗಳು: ಬಿಜೆಪಿ

Update: 2020-11-10 18:15 GMT

ಬೆಂಗಳೂರು, ನ.10: ಧನ್ಯವಾದಗಳು ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರೇ, ನೀವು ನಿಮ್ಮ ಯಜಮಾನ ರಾಹುಲ್ ಗಾಂಧಿ ಅವರಂತೆಯೇ ಕಾಂಗ್ರೆಸ್ ನಿರ್ನಾಮಕ್ಕೆ ಪಣತೊಟ್ಟಿದ್ದೀರಿ. ನಮ್ಮ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಭವಿಷ್ಯವಾಣಿಯನ್ನು ನೀವಿಬ್ಬರು ಜೋಡೆತ್ತುಗಳು ನಿಜ ಮಾಡಿದಿರಿ ಎಂದು ಬಿಜೆಪಿ ಟ್ವೀಟ್ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News