ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಕಾರ್ಯಕಾರಿಣಿ ಸದಸ್ಯರ ನೇಮಕ

Update: 2021-01-18 16:08 GMT

ಬೆಂಗಳೂರು, ಜ.18: 2020-23ನೆ ಸಾಲಿನ ಬಿಜೆಪಿ ರಾಜ್ಯ ಅಲ್ಪಸಂಖ್ಯಾತ ಮೋರ್ಚಾ ಕಾರ್ಯಕಾರಿಣಿ ಸದಸ್ಯರನ್ನಾಗಿ 27 ಮಂದಿಯನ್ನು ನೇಮಕ ಮಾಡಿ ಸೋಮವಾರ ಮೋರ್ಚಾದ ರಾಜ್ಯ ಅಧ್ಯಕ್ಷ ಮುಝಮ್ಮಿಲ್ ಅಹ್ಮದ್ ಬಾಬು ಆದೇಶ ಹೊರಡಿಸಿದ್ದಾರೆ.

ಅನಿಸಾ ಖಾನಂ(ಮೈಸೂರು), ಅಬ್ದುಲ್ ನವೀದ್(ಚಾಮರಾಜನಗರ), ಜೋಕಿಂ ರಾಡ್ರಿಗಸ್(ಕೊಡಗು), ತಸ್ಲೀಂ ಅಖ್ತರ್(ಕೊಡಗು), ಸಂದೀಪ್ ಲೊಬೊ(ದಕ್ಷಿಣ ಕನ್ನಡ), ಸಗಾಯಿರಾಜ್(ಚಿಕ್ಕಮಗಳೂರು), ಎಂ.ಡಿ.ಮುಹಮ್ಮದ್ ಇಸ್ಮಾಯಿಲ್(ಶಿವಮೊಗ್ಗ), ಅಲ್ಲಾಭಕ್ಷ್ ತಿಮ್ಮಾಪುರ್ (ಹಾವೇರಿ), ಇರ್ಷಾದ್ ಖಾನ್ ಮಾನವಿ(ಗದಗ), ಶೇಖ್ ಧಾರವಾರ್‍ಕರ್(ಬೆಳಗಾವಿ ಗ್ರಾಮಾಂತರ).

ಅನ್ವರ್ ದಾಡಿವಾಲಾ(ಚಿಕ್ಕೋಡಿ), ಮೆ.ಇನಾಮ್‍ದಾರ್(ವಿಜಯಪುರ), ಸೈಯ್ಯದ್ ಇಲಿಯಾಸ್(ಬೀದರ್), ಸೈಯ್ಯದ್ ನೂರುಲ್ ಇಸ್ಲಾಂ (ಬೀದರ್), ಹುಸೇನ್ ಭಾಷಾ ಪಟೇಲ್ ಕುರಕುಂಟೆ(ಯಾದಗಿರಿ), ಮುಹಮ್ಮದ್ ನಝೀರ್(ರಾಯಚೂರು), ಬಿ.ಎಲ್.ಬಶೀರ್ ಅಹ್ಮದ್(ಬಳ್ಳಾರಿ), ಉರುಜ್ ಪಾಷಾ(ತುಮಕೂರು), ಸೈಯ್ಯದ್ ಇಬ್ರಾಹಿಂ(ಚಿಕ್ಕಬಳ್ಳಾಪುರ), ಮೊಯಿನುದ್ದೀನ್(ಕೋಲಾರ).

ಬೆಂಗಳೂರು ಉತ್ತರ ಜಿಲ್ಲೆಯ ಆರೋಗ್ಯ ಶ್ಯಾಮ್, ನಾಝ್ನೀನ್ ಖಾನಂ, ನಯಾಝ್ ಅಹ್ಮದ್, ಸೈಯ್ಯದ್ ಫಕ್ರುದ್ದೀನ್ ಮುಬಾರಕ್, ಬೆಂಗಳೂರು ಕೇಂದ್ರದ ಉದಯ್‍ಕುಮಾರ್ ಹಾಗೂ ಅಕ್ಮಲ್ ಬೇಗ್, ಬೆಂಗಳೂರು ದಕ್ಷಿಣದ ಮುಹಮ್ಮದ್ ಅಲಿ ಅವರನ್ನು ಕಾರ್ಯಕಾರಿಣಿ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News