ಝೊಮ್ಯಾಟೊ ಪ್ರಕರಣ: ಕಾಮರಾಜು ಜೊತೆ ನಾನಿದ್ದೇನೆ ಎಂದ ಝಮೀರ್ ಅಹ್ಮದ್

Update: 2021-03-16 17:56 GMT

ಬೆಂಗಳೂರು, ಮಾ.16: ಮಾನವೀಯತೆಯ ನೆಲೆಯಲ್ಲಿ ಕಾಮರಾಜು ಅವರ ಜೊತೆ ನಾನಿದ್ದೇನೆ. ಬಡತನ ಬಹುದೊಡ್ಡ ಶಾಪ. ಬಡತನದಲ್ಲೂ ಬದುಕಬೇಕೆಂಬ ಛಲದೊಂದಿಗೆ ಕಷ್ಟಪಟ್ಟು ದುಡಿದು ತಿನ್ನುವವರಿಗೆ ಎಂದಿಗೂ ಅನ್ಯಾಯವಾಗಬಾರದು. ಈ ಪ್ರಕರಣದ ಸೂಕ್ತ ತನಿಖೆ ನಡೆದು ಶೀಘ್ರ ಸತ್ಯಾಸತ್ಯತೆ ಹೊರಬರಲಿ, ಕಾಮರಾಜು ಅವರ ಬದುಕು ಮರಳಿ ಎಂದಿನಂತಾಗಲಿ ಎಂದು ಮಾಜಿ ಸಚಿವ ಝಮೀರ್ ಅಹ್ಮದ್ ಖಾನ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News