ಸದನದ ಸದಸ್ಯರ ಗೌರವ ಮೂರಾಬಟ್ಟೆಯಾಗುತ್ತಿದೆ: ಎ.ಟಿ.ರಾಮಸ್ವಾಮಿ

Update: 2021-03-22 17:49 GMT

ಬೆಂಗಳೂರು, ಮಾ.22: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ನಡೆಯುತ್ತಿದ್ದ ಚರ್ಚೆ ವೇಳೆ ಸ್ಪೀಕರ್ ಪೀಠದಲ್ಲಿ ಆಸೀನರಾಗಿದ್ದ ಜೆಡಿಎಸ್ ಹಿರಿಯ ಸದಸ್ಯ ಎ.ಟಿ.ರಾಮಸ್ವಾಮಿ, ಸದನ ಹಾಗೂ ಸದಸ್ಯರ ಗೌರವ ಮೂರಾಬಟ್ಟೆಯಾಗುತ್ತಿದೆ. ಅದನ್ನು ಉಳಿಸಲು ನಾವು ಪ್ರಯತ್ನ ಮಾಡದಿದ್ದರೆ, ದೊಡ್ಡ ಗಂಡಾಂತರ ಆಗುತ್ತದೆ. ಕಾಸು ಹೋದರೆ ವಾಪಸ್ ಬರುತ್ತೆ. ಆದರೆ, ಮಾನ ಹೋದರೆ ಮತ್ತೆ ಬರಲ್ಲ ಎಂದು ನುಡಿದರು. ಇದಕ್ಕೆ ಕಾಂಗ್ರೆಸ್ ಹಿರಿಯ ಸದಸ್ಯ ಕೆ.ಆರ್.ರಮೇಶ್ ಕುಮಾರ್ ಧ್ವನಿಗೂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News