ಕೆಪಿಎಸ್ಸಿಗೆ ಇಬ್ಬರು ಸದಸ್ಯರ ನೇಮಕ

Update: 2021-06-21 18:05 GMT

ಬೆಂಗಳೂರು, ಜೂ.21: ರಾಜ್ಯ ಲೋಕಸೇವಾ ಆಯೋಗಕ್ಕೆ ಇಬ್ಬರು ಸದಸ್ಯರನ್ನು ನೇಮಕ ಮಾಡಿ ರಾಜ್ಯಪಾಲ ವಿ.ಆರ್.ವಾಲಾ ಆದೇಶ ಹೊರಡಿಸಿದ್ದಾರೆ.

ಅಧಿಕಾರಿಯಾಗಿ ಕೆ.ಸಿ.ಜನರಲ್ ಆಸ್ಪತ್ರೆಯ ರಕ್ತನಿಧಿ ವೈದ್ಯಾಧಿಕಾರಿ ಡಾ.ಶಾಂತಾ ಹೊಸಮನಿ, ಹಾಗೂ ಅಧಿಕಾರೇತರರಾಗಿ ಡಾ.ಹೆಚ್.ಎಸ್.ನರೇಂದ್ರ ಅವರ ನೇಮಕಾತಿ ಪ್ರಸ್ತಾವನೆಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News