"ಸ್ವಲ್ಪ ಹೆಚ್ಚು ಕಡಿಮೆ ಆಗಿದ್ದರೂ ನಾವೆಲ್ಲರೂ ಸಾಯುತ್ತಿದ್ದೆವು" | EXCLUSIVE GROUND REPORT FROM YELLAPUR

Update: 2021-07-27 05:45 GMT

► "ಕಾಗದಪತ್ರ‌ ಹಿಡಿದು ಹಾಕಿದ ಬಟ್ಟೆಯಲ್ಲೇ ಓಡಿದೆವು, ಏನೂ ಉಳಿಯಲಿಲ್ಲ"

► "ಅಯ್ಯೋ ನಮ್ಮ ಪರಿಸ್ಥಿತಿ ಬಗ್ಗೆ ಹೇಳೋದೇ ಬೇಡ"

► ಬಂಕ್‌ ಗೆ ನುಗ್ಗಿದ ಪ್ರವಾಹ: ಪೆಟ್ರೋಲ್, ಡೀಸೆಲ್ ಇಲ್ಲದೆ ಜನರ ಪರದಾಟ

►ಯಲ್ಲಾಪುರದ ಚಿಕ್ಕುಮನೆ, ಗುಳ್ಳಾಪುರದ ಜನರ ಗೋಳು

► ಪಾರ್ಶ್ವವಾಯು ಪೀಡಿತ ತಂದೆ, ಪುಟ್ಟ ಮಕ್ಕಳ ಜೊತೆ ಪ್ರಾಣ‌ ಉಳಿಸಿಕೊಂಡ ಮಹಿಳೆ ಹೇಳಿದ್ದೇನು ?

► ಅರೆಬೈಲ್ ಘಾಟಿ ರಸ್ತೆಗೆ ಉರುಳಿದ ಮರಗಳು, ಸಂಪರ್ಕ ಸೇತುವೆಯೇ ನೀರುಪಾಲು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor