20 ಡಿವೈಎಸ್ಪಿ, 30 ಇನ್‍ಸ್ಪೆಕ್ಟರ್ ಗಳ ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ

Update: 2021-10-21 16:13 GMT

ಬೆಂಗಳೂರು, ಅ.21: ರಾಜ್ಯ ಸರಕಾರವು ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಿವೈಎಸ್ಪಿ ಹಾಗೂ ಇನ್‍ಸ್ಪೆಕ್ಟರ್‍ಗಳನ್ನು (ಸಿವಿಲ್) ವರ್ಗಾವಣೆ ಮಾಡಿ ಅಧಿಕೃತ ಆದೇಶ ಹೊರಡಿಸಿದೆ.

ರಾಜ್ಯದ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸುತ್ತಿರುವ 20 ಡಿವೈಎಸ್ಪಿ ಹಾಗೂ 30 ಇನ್‍ಸ್ಪೆಕ್ಟರ್ ಗಳನ್ನು (ಸಿವಿಲ್) ವರ್ಗಾವಣೆ ಮಾಡಲಾಗಿದೆ.

ಡಿವೈಎಸ್ಪಿ: ಶ್ರೀಪಾದ ದಶರಥ ಜಲ್ದೆ- ಕೇಂದ್ರ ವಿಭಾಗ ಸಂಚಾರ, ರಾಜೇಂದ್ರ ಡಿ.ಎಸ್- ಕಬ್ಬನ್ ಪಾರ್ಕ್ ಉಪ ವಿಭಾಗ, ರಂಗಪ್ಪ ಟಿ.- ಸಂಪಿಗೆಹಳ್ಳಿ ಉಪ ವಿಭಾಗ, ಬೆಂಗಳೂರು.

ಉದಯ ಭಾಸ್ಕರ್ ಜಿ.ವಿ.- ಹಾಸನ ಉಪ ವಿಭಾಗ, ಕೋದಂಡರಾಮ ಟಿ.- ಕೆಂಗೇರಿ ಗೇಟ್ ಉಪ ವಿಭಾಗ.

ಎಂ.ಎಚ್.ಸತೀಶ್ -ಭ್ರಷ್ಟಾಚಾರ ನಿಗ್ರಹ ದಳ, ಗೋಪಿ. ಬಿ.ಆರ್- ಭ್ರಷ್ಟಾಚಾರ ನಿಗ್ರಹ ದಳ, ನಾಗೇಶ್ ಐತಾಳ್-ಆಂತರಿಕ ಭದ್ರತಾ ವಿಭಾಗ, ನಾಗರಾಜ್ ಕೆ.ಎಸ್.-ದೊಡ್ಡಬಳ್ಳಾಪುರ ವಿಭಾಗ, ಡಿಸೋಜಾ -ಕಾರವಾರ ಉಪ ವಿಭಾಗ.

ಡಾ. ದೇವರಾಜ್ ಬಿ. -ಸುರಪುರ ಉಪ ವಿಭಾಗ, ಶೀಲವಂತ ಎಚ್.ಎಸ್. -ಕಲಬುರ್ಗಿ ಗ್ರಾಮೀಣ ಉಪ ವಿಭಾಗ, ಯತಿರಾಜ್ ಬಿ.ಆರ್. -ಆಂತರಿಕ ಭದ್ರತಾ ವಿಭಾಗ, ಪುಟ್ಟ ಸ್ವಾಮಗೌಡ ಟಿ.ಆರ್- ಕೆಪಿಎ ಮೈಸೂರು, ಕೃಷ್ಣ ಕುಮಾರ್ ಯು.ಡಿ. -ಕರ್ನಾಟಕ ಲೋಕಾಯುಕ್ತ, ವೇಣುಗೋಪಾಲ್ ಎಲ್. - ರಾಜ್ಯ ಗುಪ್ತವಾರ್ತೆ.

ಅರವಿಂದ ಎನ್. ಕಲಗುಚ್ಚಿ, -ಎಎನ್‍ಎಫ್,  ವೆಂಕಟೇಶ್ -ಕರ್ನಾಟಕ ಲೋಕಾಯುಕ್ತ,  ತಾಯಪ್ಪ ದೊಡ್ಡ ಮನಿ- ಕರ್ನಾಟಕ ಲೋಕಾಯುಕ್ತ, ಎಸ್.ಬಿ. ಗಿರೀಶ್- ರಾಜ್ಯ ಗುಪ್ತ ವಾರ್ತೆ

ಇನ್‍ಸ್ಪೆಕ್ಟರ್ ವರ್ಗಾವಣೆ: ಲಕ್ಷ್ಮೀನಾರಾಯಣ ಕೆ. ಬೆಸ್ಕಾಂ- ಚಿಕ್ಕಬಳ್ಳಾಪುರ, ಗೋಪಾಲ್ ನಾಯಕ್ ಎಂ. -ತಳಕು ವೃತ್ತ ಚಳ್ಳಕೆರೆ, ಶಂಕರಪ್ಪ ಬಿ.ಜಿ. - ಬಡಾವಣೆ ವೃತ್ತ ಚಿತ್ರದುರ್ಗ, ಸುನೀಲ್ ಕುಮಾರ್ ಎಂ.ಎಸ್. -ಡಿಎಸ್‍ಬಿ ದಕ್ಷಿಣ ಕನ್ನಡ.

ಬಾಳನಗೌಡ ಎಸ್. ಮಾನಶೆಟ್ಟರ್, -ವಿದ್ಯಾಗಿರಿ ಧಾರವಾಡ, ಅಶೋಕ್ ಎ. ಸದಲಗಿ- ರಾಮದುರ್ಗ ವೃತ್ತ ಬೆಳಗಾವಿ
ರಮೇಶ್ ಬಿ. ಚಾಯಗೋಳ್ -ಯಮಕನಮರಡಿ, ಬೆಳಗಾವಿ, ಮುಹಮ್ಮದ್ ರಫೀಕ್ ಎಂ.ತಹಶೀಲ್ದಾರ್, -ಹುಕ್ಕೇರಿ ಬೆಳಗಾವಿ.

ಶರಣ ಬಸಪ್ಪ ಕೆ.-ಚಿತ್ತಾಪುರ, ಕಲಬುರ್ಗಿ, ಹುಲಗಪ್ಪ ಡಿ. -ಹೊಸಪೇಟೆ ನಗರ, ವಿಜಯನಗರ ಜಿಲ್ಲೆ, ಪ್ರಭು ಆರ್. ಗಂಗನಹಳ್ಳಿ, -ದಾಂಡೇಲಿ ವೃತ್ತ , ಆನಂದ್ ನಾಯಕ್ ಸಿ.ಇ. -ಯಲಹಂಕ ನ್ಯೂ ಟೌನ್, ಶಿವರತ್ನ ಎಸ್. -ರಾಜಾಜಿನಗರ ಸಂಚಾರ ಠಾಣೆ, ಪ್ರಶಾಂತ್ ಎಸ್.-ಬೊಮ್ಮನಹಳ್ಳಿ ಬೆಂಗಳೂರು.

ಚಂದ್ರಕಾಂತ್, ಎಲ್. ಟಿ. -ಶೇಷಾದ್ರಿಪುರಂ ಸಂಚಾರ ಠಾಣೆ, ಸೆಯ್ಯದ್ ತಬ್ರೇಝ್ ಸಿಇಎನ್, -ಪಶ್ಚಿಮ ವಿಭಾಗ, ಬೆಂಗಳೂರು
ಕುಮಾರಸ್ವಾಮಿ ಎಸ್. ಪಿ..- ಸಿ.ಇ.ಎನ್. ಕೇಂದ್ರ ವಿಭಾಗ ಮಂಜುನಾಥ್ ಎಸ್. -ಆಡುಗೋಡಿ, ಬೆಂಗಳೂರು, ರಮೇಶ್ ಜಿ.ಪಿ. -ಭಾರತಿನಗರ, ಬೆಂಗಳೂರು, ಪ್ರಕಾಶ್ ಬಿ.ವಿ. -ರಾಜ್ಯ ಗುಪ್ತವಾರ್ತೆ, ಮಹಾಂತೇಶ್ ಬಸಾಪುರ್ -ಸಿಸಿಬಿ ಹುಬ್ಬಳ್ಳಿ- ಧಾರವಾಡ ನಗರ, ಶಶಿಕಾಂತ್ ಬಿ. ವರ್ಮ, -ಕರ್ನಾಟಕ ಲೋಕಾಯುಕ್ತ.

ಕೃಷ್ಣಪ್ಪ ಎಸ್. ಕಲ್ಲದೇವರ್, -ರಾಜ್ಯ ಗುಪ್ತ ವಾರ್ತೆ,ನಾರಾಯಣ ವಿ. -ಡಿಎಸ್‍ಬಿ ಕೊಪ್ಪಳ, ಅರುಣ್ ಕುಮಾರ್ ಜಿ.ವಿ. -ಕರ್ನಾಟಕ ಲೋಕಾಯುಕ್ತ ಎಸ್‍ಐಟಿ, ಶ್ರೀಧರ ಎಸ್. -ಕರ್ನಾಟಕ ಲೋಕಾಯುಕ್ತ ಎಸ್‍ಐಟಿ, ರವಿಂಕರ್ ಎಂ.ಎನ್. -ಸಿಐಡಿ, ಪ್ರಶಾಂತ್ ಕೆ. - ಸಿಐಡಿ, ಪ್ರವೀಣ್ ಬಾಬು ಜಿ.  ಸಿಐಡಿ. ಸುಧಾಕರ ರೆಡ್ಡಿ ಎ. ಹೈಕೋರ್ಟ್ ವಿಜಿಲೆನ್ಸ್ ಬೆಂಗಳೂರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News