“ಬಿಜೆಪಿಯ ಎಷ್ಟು ಜನ ಮಂತ್ರಿಗಳ, ಶಾಸಕರ ಮಕ್ಕಳು ಧರ್ಮ ರಕ್ಷಣೆಗೆ ಹೋಗಿದ್ದಾರೆ?”: ಶಾಸಕ ಪ್ರಿಯಾಂಕ್ ಖರ್ಗೆ

Update: 2022-05-20 06:17 GMT

ಶಾಸಕ, ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಅವರು ವಾರ್ತಾಭಾರತಿಯೊಂದಿಗೆ ನಡೆಸಿದ ಸಂದರ್ಶನ ಇಲ್ಲಿದೆ:

Koo App
ರಾಜ್ಯದಲ್ಲಿ ನಡೆಯುತ್ತಿರುವ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಕುರಿತು, ಬಿಜೆಪಿ ಸರ್ಕಾರದ ಜನ ವಿರೋಧಿ ನೀತಿಗಳು ಹಾಗೂ ಅವು ರಾಜ್ಯದ ಮೇಲೆ ಬೀರುತ್ತಿರುವ ಪ್ರತೀಕೂಲ ಪರಿಣಾಮಗಳ ಬಗ್ಗೆ ಹಾಗೂ ಈ ಸರ್ಕಾರದ ಬೃಹ್ಮಾಂಡ ಭ್ರಷ್ಟಾಚಾರದ ಕುರಿತು ವಾರ್ತಾಭಾರತಿ ಪತ್ರಿಕೆಯ ಮಂಜುಳಾ ಮಾಸ್ತಿಕಟ್ಟೆಯವರೊಂದಿಗಿನ ನನ್ನ ನೇರ ಸಂದರ್ಶನ. - ಪ್ರಿಯಾಂಕ್ ಖರ್ಗೆ (@ಪ್ರಿಯಾಂಕ್_ಖರ್ಗೆ) 20 May 2022

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News