16 ಡಿವೈಎಸ್ಪಿಗಳಿಗೆ ಸ್ಥಳ ನಿಯುಕ್ತಿ

Update: 2022-07-16 15:23 GMT

ಬೆಂಗಳೂರು, ಜು.16: ಪ್ರಾಯೋಗಿಕ ತರಬೇತಿ ಪೂರ್ಣಗೊಂಡಿರುವ 16 ಪ್ರೊಬೇಷನರಿ ಡಿವೈಎಸ್ಪಿ(ಸಿವಿಲ್)ಗಳಿಗೆ ಸ್ಥಳ ನಿಯುಕ್ತಿಗೊಳಿಸಿ ಪೊಲೀಸ್ ಇಲಾಖೆ ಶನಿವಾರ ಆದೇಶ ಹೊರಡಿಸಿದೆ.

ಭೂತೇಗೌಡ-ಎಸಿಬಿ, ಎಂ.ಸುರೇಶ್-ಎಸಿಬಿ, ಧನ್ಯ ಎನ್.ನಾಯಕ್-ಸಿಐಡಿ, ವೀರಯ್ಯ ಹಿರೇಮಠ-ಸಿಐಡಿ, ನಿಕಿತಾ ಜಿ-ಮೈಸೂರು ದಕ್ಷಿಣ ವಲಯ ಐಜಿಪಿ ಕಚೇರಿ, ಗಜಾನನ ವಾಮನ ಸುತಾರ-ಸಿಐಡಿ, ದಿನಕರ್-ಸಿಐಡಿ, ಬಿ.ನಂದಗಾಂವಿ-ಸಿಐಡಿ, ದ್ವಾರಿಕ ಕೆ.ನಾಯ್ಡ್-ಸಿಐಡಿ.
ಜಿ.ಮಂಜುನಾಥ್-ಕರ್ನಾಟಕ ಲೋಕಾಯುಕ್ತ, ಎಸ್.ಚೈತ್ರಾ-ಕರ್ನಾಟಕ ಲೋಕಾಯುಕ್ತ, ಜಿ.ಎಚ್.ತಳಕಟ್ಟಿ-ಸಿಐಡಿ, ಎಂ.ಕೆ.ಮಹೇಶ್-ಸಿಐಡಿ, ಡಿ.ಹುಸೇನಸಾಬ ಮುಲ್ಲಾ-ಸಿಐಡಿ, ಅನುಷಾ ರಾಣಿ-ಸಿಐಡಿ, ಲಕ್ಷ್ಮೀಕಾಂತ-ಸಿಐಡಿಗೆ ನಿಯೋಜಿಸಿ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News