12 ಡಿವೈಎಸ್ಪಿಗಳ ವರ್ಗಾವಣೆ

Update: 2022-07-19 15:44 GMT

ಬೆಂಗಳೂರು, ಜು.19: ರಾಜ್ಯ ಪೊಲೀಸ್ ಇಲಾಖೆಯ 12 ಡಿವೈಎಸ್ಪಿ(ಸಿವಿಲ್)ಗಳನ್ನು ವರ್ಗಾವಣೆ ಮಾಡಿ ಮಂಗಳವಾರ ಆದೇಶ ಹೊರಡಿಸಲಾಗಿದೆ.

ಮಂಜುನಾಥ್ ಆರ್.- ಚಿತ್ರದುರ್ಗ ಉಪವಿಭಾಗ, ಎಸ್.ಎಚ್.ಸುಬೇದಾರ್-ಕೊಪ್ಪಳ ಉಪವಿಭಾಗ, ವಿ.ಎಲ್.ರಮೇಶ್-ಕೆಜಿಎಫ್ ಉಪವಿಭಾಗ, ಪಿ.ಮುರಳೀಧರ್-ಕೋಲಾರ ಉಪವಿಭಾಗ, ಕೆ.ಎಸ್.ವೆಂಕಟೇಶ್ ನಾಯ್ಡು-ಮಧುಗಿರಿ ಉಪವಿಭಾಗ, ಆರ್.ವಿ.ಗಂಗಾಧರಪ್ಪ-ಸೋಮವಾರ ಪೇಟೆ ಉಪವಿಭಾಗ.

ವಿ.ಪಾಟೀಲ್- ಹುಬ್ಬಳ್ಳಿ ರೈಲ್ವೇ ಉಪವಿಭಾಗ, ಎಸ್.ಡಿ.ಜಲ್ದೆ-ಅಥಣಿ ಉಪವಿಭಾಗ, ರಾಮಕೃಷ್ಣ-ಕರ್ನಾಟಕ ಲೋಕಾಯುಕ್ತ, ಶೈಲೇಂದ್ರ ಎಚ್.ಎಂ- ಡಿಸಿಆರ್ ಇ ಮೈಸೂರು, ಪುಷ್ಪಲತಾ-ಹುಬ್ಬಳ್ಳಿ ರೈಲ್ವೇ ಉಪವಿಭಾಗ, ಗಿರೀಶ್-ಅಥಣಿ ಉಪವಿಭಾಗಕ್ಕೆ ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News