ರಾಜ್ಯದ 5 ಜಿಲ್ಲೆಗಳಿಗೆ ನೂತನ ಅಧ್ಯಕ್ಷರನ್ನು ನೇಮಿಸಿದ ಕಾಂಗ್ರೆಸ್

Update: 2022-11-24 13:20 GMT

ಬೆಂಗಳೂರು, ನ.24: ರಾಜ್ಯದ 5 ಜಿಲ್ಲೆಗಳಿಗೆ ನೂತನ ಕಾಂಗ್ರೆಸ್ ಅಧ್ಯಕ್ಷರ ನೇಮಕ ಮಾಡಿ ಎಐಸಿಸಿ (All India Congress Committee) ಗುರುವಾರ ಆದೇಶ ಹೊರಡಿಸಿದೆ.

ಬೆಂಗಳೂರು ಗ್ರಾಮಾಂತರ, ತುಮಕೂರು ಸೇರಿ 5 ಜಿಲ್ಲೆಗಳಿಗೆ ನೂತ ಅಧ್ಯಕ್ಷರನ್ನು ನೇಮಕಗೊಳಿಸಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಆದೇಶ ಹೊರಡಿಸಿದ್ದಾರೆ.

►► ನೂತನ ಜಿಲ್ಲಾ ಘಟಕದ ಅಧ್ಯಕ್ಷರ ವಿವರ:

► ಸಿ.ಆರ್.ಗೌಡ- ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕ

► ಚಂದ್ರಶೇಖರ್ ಗೌಡ - ತುಮಕೂರು ಜಿಲ್ಲೆ

► ಇ.ಎಚ್. ಲಕ್ಷ್ಮಣ್- ಹಾಸನ ಜಿಲ್ಲೆ

► ಬಸರೆಡ್ಡಿ-  ಯಾದಗಿರಿ ಜಿಲ್ಲೆ 

► ಧರ್ಮಜ ಉತ್ತಪ್ಪ-  ಕೊಡಗು ಜಿಲ್ಲೆ 

Full View

Similar News