ರಾಜ್ಯದ 20 ಮಂದಿ ಪೊಲೀಸರಿಗೆ ರಾಷ್ಟ್ರಪತಿ ಪದಕ

Update: 2023-01-25 11:27 GMT

ನವದೆಹಲಿ,ಜ.25: ದೇಶದ 74 ನೇ ಗಣರಾಜ್ಯೋತ್ಸವದ ದಿನದ ಅಂಗವಾಗಿ ಗಣನೀಯ ಸೇವೆ ಸಲ್ಲಿಸಿದ 901 ಪೊಲೀಸ್ ಸಿಬ್ಬಂದಿ ರಾಷ್ಟ್ರಪತಿ ಪದಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಈ ಪೈಕಿ ಕರ್ನಾಟಕ ಪೋಲೀಸ್ ಸಿಬ್ಬಂದಿಗೆ ಒಟ್ಟು 20 ಪ್ರಶಸ್ತಿ ಲಭಿಸಿದೆ. ಅದರಲ್ಲಿ 19 ಮಂದಿಗೆ ಶ್ಲಾಘನೀಯ ಸೇವಾ ಪದಕ ಮತ್ತು 1 ವಿಶಿಷ್ಟ ಸೇವೆಗೆ ಪ್ರಶಸ್ತಿ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಪೊಲೀಸ್ ಕ್ಷೇತ್ರದಲ್ಲಿ ಸಲ್ಲಿಸಿದ ವಿಶಿಷ್ಟ ಸೇವೆಗಾಗಿ ಪೊಲೀಸರಿಗೆ ನೀಡಲಾಗುವ ಅತ್ಯುನ್ನತ ಗೌರವ ರಾಷ್ಟ್ರಪತಿ ಪದಕ ಪ್ರಶಸ್ತಿಗೆ ಎಡಿಜಿಪಿ ಕೆ.ವಿ ಶರತ್ ಚಂದ್ರ ( ಐಪಿಎಸ್) ಅವರು ಆಯ್ಕೆಗೊಂಡಿದ್ದಾರೆ. 

► ವಿಶಿಷ್ಟ ಸೇವೆ ಸಲ್ಲಿಸಿದ 19 ಮಂದಿ ಪೊಲೀಸರ ಹೆಸರು

ಲಾಂಬೂರಾಂ - ಸಿಜಿ, ಹುಬ್ಬಳ್ಳಿ

ನಾಗರಾಜು- ಡಿಎಸ್‌ಪಿ, ಬೆಂಗಳೂರು

ಪದ್ಮರಾಜಯ್ಯ ವೀರೇಂದ್ರ ಕುಮಾರ್‌- ಡಿಎಸ್‌ಪಿ ಬೆಂಗಳೂರು

ಬೆದ್ರಾಜೆ ಪ್ರಮೋದ್ ಕುಮಾರ್- ಡಿಎಸ್‌ಪಿ ಬೆಂಗಳೂರು

ಸಿದ್ದಲಿಂಗಪ್ಪ ಆರ್‌ ಪಾಟೀಲ್‌- ಡಿಎಸ್‌ಪಿ ಬೆಂಗಳೂರು ಲೋಕಾಯುಕ್ತ
ಸಿವಿ ದೀಪಕ್‌- ಡಿಎಸ್‌ಪಿ ಬೆಂಗಳೂರು

ಹೆಚ್‌ ವಿಜಯ- ಡಿಎಸ್‌ಪಿ ಬೆಂಗಳಊರು

ಬಿ ಶಿವಲಿಂಗೇಗೌಡ ಮಂಜುನಾಥ್, ಇನ್ಸ್‌ಪೆಕ್ಟರ್‌- ಬೆಂಗಳೂರು ಗ್ರಾಮಾಂತರ

ಗಣೇಶ್‌ ಜನಾರ್ಧನ ರಾವ್‌- ಇನ್ಸ್‌ಪೆಕ್ಟರ್‌- ಬೆಂಗಳೂರು

ಆರ್‌ಪಿ ಅನಿಲ್- ಸರ್ಕಲ್‌ ಇನ್ಸ್‌ಪೆಕ್ಟರ್‌- ಬೆಂಗಳೂರು

ಮನೋಜ್ ಹೊವಾಲೇ, ಇನ್ಸ್‌ಪೆಕ್ಟರ್‌- ಬೆಂಗಳೂರು

ಟಿಎ ನಾರಾಯಣ ರಾವ್‌- ಸ್ಪೆಷಲ್‌ ARSI, KSRP ಬೆಂಗಳೂರು

ವೆಂಕಟರಮಣಗೌಡ- ARSI, KSRP ಬೆಂಗಳೂರು

ಎಸ್ ಎಂ ಪಾಟೀಲ್‌- ARSI, KSRP ಬೆಂಗಳೂರು

ಕೆ ಪ್ರಸನ್ನಕುಮಾರ್‌- ಹೆಡ್‌ ಕಾನ್ಸ್ಟೇಬಲ್‌, ಬೆಂಗಳೂರು

ಪ್ರಭಾಕರ ಹೆಚ್‌- ಹೆಡ್‌ ಕಾನ್ಸ್ಟೇಬಲ್‌, ಬೆಂಗಳೂರು

ಬಿಟಿ ವರದರಾಜ- ರಿಸರ್ವ ಪೊಲೀಸ್‌ ಇನ್ಸ್‌ಪೆಕ್ಟರ್‌ - ಬೆಂಗಳೂರು

ಡಿ ಸುಧಾ- WHC, SCRB, ಬೆಂಗಳೂರು 

ಟಿಆರ್‌ ರವಿಕುಮಾರ್‌- CHC, City Control Room ಬೆಂಗಳೂರು

Similar News