×
Ad

ಕಲಬುರಗಿ | ಜೇವರ್ಗಿ ವಾಲ್ಮೀಕಿ ನಾಯಕ ಸಂಘದ ಯುವ ಘಟಕದ ಅಧ್ಯಕ್ಷರಾಗಿ ನಾಗರಾಜ್ ದೊರೆ ಆಯ್ಕೆ

Update: 2025-10-27 21:43 IST

ಕಲಬುರಗಿ: ಜೇವರ್ಗಿ ತಾಲ್ಲೂಕಿನ ಕಲ್ಯಾಣ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ಯುವ ಘಟಕದ ಅಧ್ಯಕ್ಷರಾಗಿ ನಾಗರಾಜ ದೇವಿಂದ್ರ ದೊರೆಗೆ ನೇಮಕ ಮಾಡಿ ವಿಭಾಗೀಯ ಯುವ ಘಟಕದ ಅಧ್ಯಕ್ಷರಾದ ನಂದುಕುಮಾರ ಪಾಟೀಲ ಅವರ ನೇತೃತ್ವದಲ್ಲಿ ಸೋಮವಾರ ಆದೇಶ ಪತ್ರ ನೀಡಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಯುವ ಘಟಕದ ಜಿಲ್ಲಾಧ್ಯಕ್ಷರಾದ ಡಾ.ರಾಮುನಾಯಕ ಅರಲಹಳ್ಳಿ, ಮಹಿಳಾ ಜಿಲ್ಲಾಧ್ಯಕ್ಷರಾದ ಡಾ. ಶುಲಾಬಾಯಿ ಕಾಳಮಂದರಗಿ, ಜಿಲ್ಲಾ ಪ್ರದಾನ ಕಾರ್ಯದರ್ಶಿ ದೇವಕ್ಕಿ ದೊರೆ, ತಾಲೂಕು ಅಧ್ಯಕ್ಷ ಸುರೇಶ ಕವಲ್ದಾರ್ , ವೆಂಕಟೇಶ ಕವಲ್ದಾರ್, ಬಸವರಾಜ ಹರನೂರ, ರಾಜು ದೊರೆ, ಅಂಬಲಪ್ಪ ಬುಟ್ನಾಳ್, ಸಿದ್ದು ಗುಡುರ್, ಸೇರಿದಂತೆ ಅನೇಕರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News