ಅಧಿಕಾರಶಾಹಿಗೆ ನ್ಯಾ.ಅತುಲ್ ಶ್ರೀಧರನ್ ನಡುಕ ಹುಟ್ಟಿಸಿದ್ದು ಹೇಗೆ ? | Justice Atul Sreedharan
ಬುಲ್ಡೋಜರ್ ಕ್ರಮ, ದೇಣಿಗೆ ಕಳ್ಳತನ ವಿರುದ್ಧ ಸಿಡಿದೆದ್ದ ನ್ಯಾಯಾಧೀಶ !
► ಜಿಲ್ಲಾಧಿಕಾರಿಯ ಸಂಬಳದಿಂದಲೇ ಸಂತ್ರಸ್ತೆಗೆ 5 ಲಕ್ಷ ಪರಿಹಾರ !
► ಸರ್ಕಾರ ಭಯಪಟ್ಟು ನ್ಯಾ.ಶ್ರೀಧರನ್ ರನ್ನು ವರ್ಗಾವಣೆ ಮಾಡಿತ್ತೇ ?