ಅಂಗಡಿಯವರು ನಮಗೆ ಹೊಡೆದದ್ದು ತಪ್ಪು, ಅದಕ್ಕೆ ಕೇಸ್ ಕೊಟ್ಟಿದ್ದೇವೆ : ಮುಬಶ್ಶಿರ | Puttur
"ನಾವು ಹೋದ ಬಳಿಕ ಅಂಗಡಿ ಹತ್ರ ನಡೆದ ಘಟನೆಗೂ ನಮಗೂ ಸಂಬಂಧವಿಲ್ಲ"
► "ಆಸ್ಪತ್ರೆ ಖರ್ಚು, ನಷ್ಟ ಪರಿಹಾರ ಕೊಟ್ರೆ ನಾವು ಕೇಸ್ ವಾಪಸ್ ಪಡೆಯುತ್ತೇವೆ"
► ಪುತ್ತೂರು : ಡಿಜಿಟಲ್ ಸೇವಾ ಕೇಂದ್ರದಲ್ಲಿ ಇಬ್ಬರು ಮಹಿಳೆಯರು, ಯುವಕನಿಗೆ ಹಲ್ಲೆ ಆರೋಪ
► ಘಟನೆ ಬಗ್ಗೆ ಮಾಹಿತಿ ನೀಡಿದ ಸುಳ್ಯ ತಾಲೂಕಿನ ಮಂಡೆಕೋಲು ನಿವಾಸಿ ಮುಬಶ್ಶಿರ