Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಸುಳ್ಯದ ಕೆ.ವಿ.ಜಿ. ಡೆಂಟಲ್ ಕಾಲೇಜಿಗೆ 1...

ಸುಳ್ಯದ ಕೆ.ವಿ.ಜಿ. ಡೆಂಟಲ್ ಕಾಲೇಜಿಗೆ 1 ಚಿನ್ನದ ಪದಕ, 51 ರ‍್ಯಾಂಕ್ ಗಳು

ವಾರ್ತಾಭಾರತಿವಾರ್ತಾಭಾರತಿ1 April 2022 10:34 PM IST
share

ಸುಳ್ಯ : ಪ್ರತಿಷ್ಠಿತ ರಾಜೀವ್ ಗಾಂದಿ ಆರೋಗ್ಯ ವಿಶ್ವವಿದ್ಯಾನಿಲಯ ನಡೆಸಿದ ದಂತ ವ್ಯೆದ್ಯಕೀಯ (ಬಿ.ಡಿ.ಯಸ್) ಹಾಗೂ ಸ್ನಾತಕೋತ್ತರ ವಿಭಾಗ (ಎಂ.ಡಿ.ಎಸ್) ಪರೀಕ್ಷೆಗಳಲ್ಲಿ ಸುಳ್ಯದ ಕೆ.ವಿ.ಜಿ. ಡೆಂಟಲ್ ಕಾಲೇಜಿನ ಓರ್ವ ವಿದ್ಯಾರ್ಥಿನಿಗೆ ವಿಶ್ವವಿದ್ಯಾನಿಲಯದ ಚಿನ್ನದ ಪದಕ, ದಂತ ವ್ಯೆದ್ಯಕೀಯ ಸ್ನಾತಕೋತ್ತರ ವಿಭಾಗದಲ್ಲಿ 9 ರ‍್ಯಾಂಕ್ ಗಳನ್ನು, ದಂತ ವ್ಯೆದ್ಯಕೀಯ ಪದವಿ ವಿಭಾಗದಲ್ಲಿ 41 ರ‍್ಯಾಂಕ್ ಗಳನ್ನು ಹಾಗೂ ಡೆಂಟಲ್ ಹೈಜಿನ್‍ ಡಿಪ್ಲೋಮ ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಸೇರಿದಂತೆ ಒಟ್ಟು 51 ರ‍್ಯಾಂಕ್ ಗಳನ್ನು ಪಡೆದಿದ್ದಾರೆ.

ಪೆರಿಯೋಡಾಂಟಿಕ್ಸ್ ವಿಭಾಗದ ಮುಖ್ಯಸ್ಥರಾದ ಡಾ.ಯಂ.ಯಂ. ದಯಾಕರ್ ಅವರ ಮಾರ್ಗದರ್ಶನದಲ್ಲಿ ಸ್ನಾತಕೋತ್ತರ ವಿಭಾಗದಲ್ಲಿ ಡಾ. ಚಾಂದಿನಿ ರಫಿ ಪ್ರಥಮ ರ‍್ಯಾಂಕ್ ಪಡೆದು ರಾಜೀವ್ ಗಾಂಧಿ ವಿ.ವಿ.ಯ ಚಿನ್ನದ ಪದಕಕ್ಕೆ ಅರ್ಹರಾಗಿರುತ್ತಾರೆ. ಡಾ. ನಿತ್ಯಭಾಗ್ಯಲಕ್ಷ್ಮಿ 8ನೇ ರ‍್ಯಾಂಕ್ ಪಡೆದಿದ್ದಾರೆ.

ಕನ್ಸರ್‍ವೇಟಿವ್ ಡೆಂಟಿಸ್ಟ್ರಿ ವಿಭಾಗದ ಮುಖ್ಯಸ್ಥರಾದ ಡಾ.ಕೃಷ್ಣ ಪ್ರಸಾದ್‍ ಎಲ್. ಅವರ ಮಾರ್ಗದರ್ಶನದಲ್ಲಿ ಸ್ನಾತಕೋತ್ತರ ವಿಭಾಗದಲ್ಲಿಡಾ. ಹಿತೈಶ್ ವಿದ್ಯಾಧರ್ ಹಾಗೂ ಡಾ. ಲಕ್ಷ್ಮಿ ಪಾಂಡೆ 9ನೇ ರ‍್ಯಾಂಕ್, ಡಾ. ಮಹಮ್ಮದ್ ಸಫೀರ್ 10ನೇ ರ‍್ಯಾಂಕ್ ಪಡೆದಿದ್ದಾರೆ.

ಪಬ್ಲಿಕ್ ಹೆಲ್ತ್ ಡೆಂಟಿಸ್ಟ್ರಿ ವಿಭಾಗದ ಮುಖ್ಯಸ್ಥರಾದ ಡಾ.ನುಸ್ರತ್ ಫರೀದ್ ಅವರ ಮಾರ್ಗದರ್ಶನದಲ್ಲಿ ವಿಭಾಗದಲ್ಲಿ ಡಾ.ಆಸ್ಮಿನ್ ಪಿ.ಕೆ.2ನೇ ರ್ಯಾಂಕ್ ಹಾಗೂ ಡಾ. ಭರತ್ ಶೇಖರ್ 10ನೇ ರ‍್ಯಾಂಕ್ ಪಡೆದಿದ್ದಾರೆ.

ಓರಲ್ ಸರ್ಜರಿ ವಿಭಾಗದ ಮುಖ್ಯಸ್ಥರಾದ ಡಾ.ಪ್ರಸನ್ನಕುಮಾರ್ ಡಿ ಅವರ ಮಾರ್ಗದರ್ಶನದಲ್ಲಿ ಸ್ನಾತಕೋತ್ತರ ವಿಭಾಗದಲ್ಲಿ ಡಾ. ಸ್ನೇಹ ಕುಲಕರ್ಣಿ 7ನೇ ರ‍್ಯಾಂಕ್ ಪಡೆದಿದ್ದಾರೆ.

ಆರ್ಥೋಡಾಂಟಿಕ್ಸ್ ವಿಭಾಗದ ಮುಖ್ಯಸ್ಥರಾದ ಡಾ. ಶರತ್‍ ಕುಮಾರ್ ಶೆಟ್ಟಿಅವರ ಮಾರ್ಗದರ್ಶನದಲ್ಲಿ ಸ್ನಾತಕೋತ್ತರ ಪಿ.ಜಿ. ಡಿಪ್ಲೋಮ ವಿಭಾಗದಲ್ಲಿ ಮೋನಿಕಾ ವಿ.ಪ್ರಥಮ ರ‍್ಯಾಂಕ್ ಪಡೆದಿದ್ದಾರೆ.

ದಂತ ವೈದ್ಯಕೀಯ ಪದವಿ ವಿಭಾಗದಲ್ಲಿ ಪ್ರಥಮ ಬಿ.ಡಿ.ಯಸ್.ನಲ್ಲಿಡಾ. ಸೃಜನ 2ನೇ ರ್ಯಾಂಕ್ ಹಾಗೂ ಬಿ.ಡಿ.ಯಸ್. ವಿಭಾಗದಲ್ಲಿ 10ನೇ ರ್ಯಾಂಕ್ ಪಡೆದಿದ್ದಾರೆ. ಅಲ್ಲದೆ ಜನರಲ್ ಆನಾಟಮಿ ವಿಷಯದಲ್ಲಿ ಡಾ.ಸೃಜನಿ ಪಿ. 4 ನೇ ರ‍್ಯಾಂಕ್, ಡಾ.ಆಯಿಷತ್ ಅಫೀಯ, ಡಾ. ಸೃಜನ ಹಾಗೂ ಡಾ. ಸುಚೇತ 6ನೇ ರ‍್ಯಾಂಕ್, ಡಾ. ಸ್ವಾತಿ ಕೃಷ್ಣ 6ನೇ ರ್ಯಾಂಕ್, ಫಿಸಿಯೋಲಾಜಿ ಮತ್ತು ಬಯೋಕೆಮಿಸ್ಟ್ರಿ ವಿಷಯದಲ್ಲಿ ಡಾ. ಸೃಜನ 2ನೇ ರ್ಯಾಂಕ್, ಡಾ.ವೈಭವಿ ಭಟ್ 2ನೇ ರ‍್ಯಾಂಕ್ ಪಡೆದಿದ್ದಾರೆ.

ಡೆಂಟಲ್ ಆನಾಟಮಿ ವಿಷಯದಲ್ಲಿ ಡಾ.ರಾಗಶ್ರೀ 2ನೇ ರ‍್ಯಾಂಕ್, ಡಾ. ಸೃಜನ 6ನೇ ರ್ಯಾಂಕ್, ಡಾ. ಕೀರ್ತನಾ 7ನೇ ರ್ಯಾಂಕ್, ಡಾ.ಅಂಜು ಪಾರ್ವತಿ ನಾಯರ್ 8ನೇ ರ್ಯಾಂಕ್, ಡಾ.ಡೋನಾ ಜಾನ್ಸನ್ ಹಾಗೂ ಡಾ. ರಿಧಿಯಸ್. ಕುಮಾರ್ 9ನೇ ರ್ಯಾಂಕ್, ಜನರಲ್ ಪೆಥಾಲಾಜಿ ಮತ್ತು ಮೈಕ್ರೋ ಬಯೋಲಾಜಿ ವಿಷಯದಲ್ಲಿ ಡಾ. ರಿಧಿಯಸ್. ಕುಮಾರ್ 4ನೇ ರ‍್ಯಾಂಕ್, ಡಾ. ವೈಭವಿ ಭಟ್ 9ನೇ ರ‍್ಯಾಂಕ್, ಡೆಂಟಲ್ ಮೆಟೀರಿಯಲ್ಸ್ ವಿಷಯದಲ್ಲಿ ಡಾ.ಡೋನಾ ಜಾನ್ಸನ್ 6ನೇ ರ್ಯಾಂಕ್, ಪ್ರಿಕ್ಲೀನಿಕಲ್ ಕನ್ಸರ್‍ವೇಟಿವ್ ಡೆಂಟಿಸ್ಟ್ರಿನಲ್ಲಿ ಡಾ. ಸೃಜನ 3ನೇ ರ‍್ಯಾಂಕ್, ಡಾ. ಅಂಜು ಪಾರ್ವತಿ ನಾಯರ್ 5ನೇ ರ‍್ಯಾಂಕ್, ಡಾ.ಸೃಜನಿ ಪಿ.6ನೇ ರ್ಯಾಂಕ್, ಡಾ.ಡೋನಾ ಜಾನ್ಸನ್ 7ನೇ ರ್ಯಾಂಕ್, ಡಾ. ರಿಫಾನಾ 8ನೇ ರ್ಯಾಂಕ್, ಡಾ. ಪ್ರತ್ಯೂಷ, ಡಾ.ರಿಧಿಯಸ್. ಕುಮಾರ್ ಹಾಗೂ ಡಾ. ವೈಭವಿ ಭಟ್ 9ನೇ ರ್ಯಾಂಕ್, ಡಾ.ಏಂಜಲ್ ಸುಸಾನ್ ಥಾಮಸ್, ಡಾ.ಗೌರಿ ಪೈ, ಡಾ.ಚೆಲ್ಸಕುರಿಯನ್, ಡಾ.ಶೃದ್ಧಾಯಸ್. ನಂಬಿಯರ್ 10ನೇ ರ್ಯಾಂಕ್, ಪ್ರಿಕ್ಲೀನಿಕಲ್ ಪ್ರೋಸ್ತೋಡಾಂಟಿಕ್ಸ್ ನಲ್ಲಿ ಡಾ.ಏಂಜಲ್ ಸುಸಾನ್‍ಥಾಮಸ್ 5ನೇ ರ್ಯಾಂಕ್, ಡಾ. ಪ್ರತ್ಯೂಷ 6ನೇ ರ್ಯಾಂಕ್, ಡಾ. ಅಂಜು ಪಾರ್ವತಿ ನಾಯರ್ 8ನೇ ರ್ಯಾಂಕ್, ಡಾ.ಸೃಜನಿ ಪಿ. ಹಾಗೂ ಡಾ. ಶೃದ್ಧಾಯಸ್. ನಂಬಿಯಾರ್ 10ನೇ ರ್ಯಾಂಕ್, ಪೆರಿಯೊಡೋಂಟಿಕ್ಸ್‍ನಲ್ಲಿ ಡಾ. ಸೃಜನ 7ನೇ ರ್ಯಾಂಕ್, ಓರಲ್ ಸರ್ಜರಿಯಲ್ಲಿಡಾ. ಶೃದ್ಧಾಯಸ್. ನಂಬಿಯಾರ್ 4ನೇ ರ್ಯಾಂಕ್, ಡಾ.ರಿಧಿಯಸ್. ಕುಮಾರ್ 5ನೇ ರ್ಯಾಂಕ್, ಡಾ. ಪ್ರಿಯಾಂಕ 6ನೇ ರ್ಯಾಂಕ್, ಡಾ.ಸಿದ್ರಾ ರಿಯಾಝ್ 7ನೇ ರ್ಯಾಂಕ್, ಡಾ. ಸೃಜನ 9ನೇ ರ‍್ಯಾಂಕ್ ಪಡೆದಿದ್ದಾರೆ.‌

ಕರ್ನಾಟಕ ಪ್ಯಾರಾ ಮೆಡಿಕಲ್ ಬೋರ್ಡ್ ನಡೆಸಿದ ಡೆಂಟಲ್ ಹೈಜಿನ್ ಡಿಪ್ಲೋಮ ಪರೀಕ್ಷೆಯಲ್ಲಿ ವಿದ್ಯಾರ್ಥಿನಿ ಕು.ಜೆರುಷಾ ಜೇಮ್ಸ್ ಪ್ರಥಮ ರ್ಯಾಂಕ್ ಪಡೆದಿದ್ದಾರೆ.

ರ‍್ಯಾಂಕ್ ವಿಜೇತರನ್ನು ಅಕಾಡೆಮಿ ಆಫ್ ಲಿಬರಲ್‍ಎಜುಕೇಶನ್‍ನ ಪ್ರಧಾನ ಕಾರ್ಯದರ್ಶಿಗಳಾದ ಡಾ. ರೇಣುಕಾಪ್ರಸಾದ್ ಕೆ.ವಿ., ನಿರ್ದೇಶಕರುಗಳಾದ ಡಾ. ಜ್ಯೋತಿ ಆರ್. ಪ್ರಸಾದ್ ಮತ್ತು ಡಾ.ಅಭಿಜ್ಞಾ ಕೆ. ಆರ್., ಪ್ರಿನ್ಸಿಪಾಲ್ ಡಾ. ಮೋಕ್ಷ ನಾಯಕ್ ಹಾಗೂ ಆಡಳಿತ ಮಂಡಳಿಯವರು ಅಭಿನಂದಿಸಿದರು. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X