ಹೆಬ್ರಿ: ಅನಾರೋಗ್ಯದಿಂದ ಬಳಲುತ್ತಿದ್ದ ಚಾರ ಸಣ್ಣಮನೆ ನಿವಾಸಿ ಸದಾಶಿವ ಶೆಟ್ಟಿ(೮೧) ಎಂಬವರು ಸರ್ಜರಿಗೆ ಭಯಪಟ್ಟು ಇಂದು ಬೆಳಗ್ಗೆ ಮನೆಯ ಹೊರಗಡೆ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಬ್ರಿ: ಅನಾರೋಗ್ಯದಿಂದ ಬಳಲುತ್ತಿದ್ದ ಚಾರ ಸಣ್ಣಮನೆ ನಿವಾಸಿ ಸದಾಶಿವ ಶೆಟ್ಟಿ(೮೧) ಎಂಬವರು ಸರ್ಜರಿಗೆ ಭಯಪಟ್ಟು ಇಂದು ಬೆಳಗ್ಗೆ ಮನೆಯ ಹೊರಗಡೆ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.