ಕೊಣಾಜೆ: ಸಮೀಪದ ಅಸೈ ಮದಕದ ಸರಕಾರಿ ಮುಸ್ಲಿಂ ವಸತಿ ಶಾಲೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ನಿವೃತ್ತ ಯೋಧ ರಾಮಚಂದ್ರ ನೆರವೇರಿಸಿದರು. ಮುಹಮ್ಮದ್ ಹನೀಫ್ ಸಂದೇಶ ನೀಡಿ ದರು. ಪ್ರಾಂಶುಪಾಲ ಉಮರಬ್ಬ, ಶೋಭಾ ಮತ್ತಿತರರು ಉಪಸ್ಥಿತರಿದ್ದರು.
ಕೊಣಾಜೆ: ಸಮೀಪದ ಅಸೈ ಮದಕದ ಸರಕಾರಿ ಮುಸ್ಲಿಂ ವಸತಿ ಶಾಲೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ನಿವೃತ್ತ ಯೋಧ ರಾಮಚಂದ್ರ ನೆರವೇರಿಸಿದರು. ಮುಹಮ್ಮದ್ ಹನೀಫ್ ಸಂದೇಶ ನೀಡಿ ದರು. ಪ್ರಾಂಶುಪಾಲ ಉಮರಬ್ಬ, ಶೋಭಾ ಮತ್ತಿತರರು ಉಪಸ್ಥಿತರಿದ್ದರು.