ಟೋಲ್ ತೆರವು ನೇರ ಕಾರ್ಯಾಚರಣೆ ಹೋರಾಟದ ಯಶಸ್ಸಿಗೆ ಸಮಾನ ಮನಸ್ಕರ ಸಭೆ
ಪಡುಬಿದ್ರೆ: ಅಕ್ಟೋಬರ್ 18 ರಂದು ನಡೆಯಲಿರುವ ನೇರ ಕಾರ್ಯಚಾರಣೆ, ಸುರತ್ಕಲ್ ಟೋಲ್ ಗೇಟ್ ಮುತ್ತಿಗೆ ಹೋರಾಟದ ಯಶಸ್ಸಿಗಾಗಿ ಪಡುಬಿದ್ರೆ ವಿಭಾಗದ ಸಿದ್ದತಾ ಸಭೆ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಅಧ್ಯಕ್ಷತೆಯಲ್ಲಿ ಪಡುಬಿದ್ರೆ ಪಿಂಗಾರ ಸಭಾಂಗಣದಲ್ಲಿ ನಡೆಯಿತು.
ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ, ವಿವಿಧ ಸಂಘಟನೆಯ ಮುಖಂಡರುಗಳಾದ ನವೀನ್ ಚಂದ್ರ ಶೆಟ್ಟಿ, ಶೇಖರ ಹೆಜಮಾಡಿ, ರಾಲ್ಪಿ ಡಿ ಕೋಸ್ತ, ಇಬ್ರಾಹಿಂ ಸನಾ, ಕರುಣಾಕರ, ರಮೀಝ್ ಪಡುಬಿದ್ರೆ, ತಸ್ಲೀನ್ ಅರ಼ಾ, ಲೀನಾ ಫುಟಾರ್ಡೊ, ಸುಚರಿತಾ, ಜ್ಯೋತಿ ಮೆನನ್, ರೀನಾ ಡಿಸೋಜ, ರಮೀಝ್ ಕಂಚಿನಡ್ಕ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು
Next Story