ಉಡುಪಿ, ಮಾ.28: ವಿಶ್ವ ಹಿಂದು ಪರಿಷತ್ನ ಅಖಿಲ ಭಾರತೀಯ ಸತ್ಸಂಗ ವರ್ಗವನ್ನು ಮಾ.30ರಿಂದ ಎ.3ರವರೆಗೆ ಉಡುಪಿಯ ಪೇಜಾವರ ಮಠದ ಶ್ರೀ ರಾಮ ವಿಠಲ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿ ಸುವರು ಎಂದು ಪ್ರಕಟನೆ ತಿಳಿಸಿದೆ.
ಉಡುಪಿ, ಮಾ.28: ವಿಶ್ವ ಹಿಂದು ಪರಿಷತ್ನ ಅಖಿಲ ಭಾರತೀಯ ಸತ್ಸಂಗ ವರ್ಗವನ್ನು ಮಾ.30ರಿಂದ ಎ.3ರವರೆಗೆ ಉಡುಪಿಯ ಪೇಜಾವರ ಮಠದ ಶ್ರೀ ರಾಮ ವಿಠಲ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿ ಸುವರು ಎಂದು ಪ್ರಕಟನೆ ತಿಳಿಸಿದೆ.