ಎಸ್ಕೆಎಸ್ಸೆಸ್ಸೆಫ್ ಬೊಳ್ಳೂರು ವತಿಯಿಂದ ಅಧ್ಯಯನ ಶಿಬಿರ
ಮುಲ್ಕಿ, ಮೇ 3: ಎಸ್ಕೆಎಸ್ಸೆಸ್ಸೆಫ್ ಬೊಳ್ಳೂರು ಶಾಖೆಯ ಆಶ್ರಯದಲ್ಲಿ ರಜಬ್ ಮತ್ತು ಶಹಾಭಾನ್ನ ಮಹತ್ವದ ಕುರಿತಾಗಿ ಅಲ್ಹಾಜ್ ಎ.ಎಸ್. ಮುಹಮ್ಮದಾಲಿ ದಾರಿಮಿ ಇವರಿಂದ ಧ್ಯಯನ ಶಿಬಿರವು ಶಂಸುಲ್ ಉಲಮಾ ಮೆಮೋರಿಯಲ್ ಸೆಂಟರ್ನ ಸಭಾಂಗಣದಲ್ಲಿ ನಡೆಯಿತು.
ಶಂಸುದ್ದಿನ್ ರೈಲ್ವೆಗೇಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಹಮ್ಮದ್ ಶರೀಫ್ ದಾರಿಮಿ ಅಸೈಗೋಳಿ ಸ್ವಾಗತಿಸಿದರು.
ಈ ಸಂದರ್ಭ ಅನೀಸ್ ಕೊಪ್ಪಲ, ಸುಹೈಲ್ ಇಂದಿರಾನಗರ, ಝೈನುದ್ದಿನ್ ಇಸ್ಮಾಯಿಲ್ ಮತ್ತಿತರರು ಉಪಸ್ಥಿತರಿದ್ದರು.
Next Story