ಕಾಪು, ಆ.19: ಸ್ವಾತಂತ್ರೋತ್ಸವ ದಿನಾಚರಣೆಯ ಅಂಗವಾಗಿ ಕುವೈಟ್ ಪೊಲ್ಯನ್ಸ್ ಸದಸ್ಯ ಕರೀಮ್ ಬೀರಾಲಿ ಉಚ್ಚಿಲ ಭಾಸ್ಕರನಗರದ ಅಂಗನವಾಡಿ ಕೇಂದ್ರಕ್ಕೆ ಕುರ್ಚಿಗಳನ್ನು ಕೊಡುಗೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ಅಂಗನವಾಡಿ ನೌಕರರಾದ ಪ್ರಮೀಳಾ, ಶೋಭಾ, ಎಸ್ಡಿಪಿಐ ಪಡುಬಿದ್ರಿ ವಿಭಾಗ ಅಧ್ಯಕ್ಷ ಮಜಿೀದ್ ಹಸನ್ ಪೊಲ್ಯ ಉಪಸ್ಥಿತರಿದ್ದರು.