ಬ್ಯಾರಿ ಭಾಷೆಯಲ್ಲಿ ಮೀಲಾದ್ ಶುಭಾಶಯ ಕೋರಿದ ಶಾಸಕ ವೇದವ್ಯಾಸ ಕಾಮತ್
ಮಂಗಳೂರು, ನ.10: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರು ಬ್ಯಾರಿ ಭಾಷೆಯಲ್ಲಿ ಮೀಲಾದುನ್ನಬಿ ಶುಭಾಶಯ ಕೋರಿದ್ದಾರೆ.
ಈ ಬಗ್ಗೆ ಶಾಸಕರು ತಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಾಕಿದ್ದಾರೆ.
‘‘ನಂಡೇ ಪಿರ್ಸತ್ತೊ ಮುಸ್ಲಿಂ ಸಮುದಾಯತ್ತೊ ಚಂಙಾಯಿಮಾರೆ, ನಿಂಕ್ ಎಲ್ಲಾರ್ಗುಂ ‘ಮೀಲಾದುನ್ನಬಿ’ರೇ ನಲ್ಮೆ ಆಶಿಕ್ಕ್ರೆ. ನಬಿ ಮುಹಮ್ಮದ್(ಸ.ಅ.)ರೆ ಜೀವನ ಪಿನ್ನೆ ಆದರ್ಶಙ ನಂಕ್ ಎಲ್ಲಾರ್ಗುಂ ಮಾದರಿ ಆವಟ್’’ (ನನ್ನ ಪ್ರೀತಿಯ ಮುಸ್ಲಿಂ ಸಮುದಾಯದ ಸ್ನೇಹಿತರೇ.. ನಿಮ್ಮೆಲ್ಲರಿಗೂ ‘ಮೀಲಾದುನ್ನಬಿ’ ಆಚರಣೆಯ ಶುಭಾಶಯಗಳು. ಪ್ರವಾದಿ ಮುಹಮ್ಮದ್(ಸ.ಅ.)ರ ಜೀವನ ಮತ್ತು ಆದರ್ಶ ನಮ್ಮೆಲ್ಲರಿಗೂ ಮಾದರಿಯಾಗಲಿ) ಎಂದು ಅವರು ತಮ್ಮ ಶುಭಾಶಯ ಸಂದೇಶದಲ್ಲಿ ಹಾರೈಸಿದ್ದಾರೆ.
Next Story