ಮೂಳೂರು ಮರ್ಕಝನ್ನು ಕ್ವಾರೆಂಟೈನ್ ಗೆ ನೀಡಲು ಸಿದ್ಧ: ಕುಂಬೋಳ್ ತಂಙಳ್
ಮೂಳೂರು: ಡಿಕೆಎಸ್ ಸಿ ಮೂಳೂರು ಮರ್ಕಝನ್ನು ಕ್ವಾರೆಂಟೈನಿಗೆ ನೀಡಲು ಸಿದ್ಧ ಎಂದು ಕುಂಬೋಳ್ ತಂಙಳ್ ತಿಳಿಸಿದ್ದಾರೆ.
ಅನಿವಾಸಿ ಭಾರತೀಯರಿಂದಲೇ ಪ್ರಾರಂಭಗೊಂಡು ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ರಂಗಗಳಲ್ಲಿ ಉತ್ತಮ ರೀತಿಯಲ್ಲಿ ಸೇವೆ ನೀಡುತ್ತಿರುವ ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಅಧೀನ ಸಂಸ್ಥೆ ಹಾಗೂ ಉಡುಪಿ ಜಿಲ್ಲೆಯ ವಿದ್ಯಾಸಂಸ್ಥೆ ಮೂಳೂರು ಮರ್ಕಝ್ ತಅ್ ಲೀಮಿಲ್ ಇಹ್ಸಾನನ್ನು ಪ್ರವಾಸಿಗಳಿಗೆ ಅಗತ್ಯವಾದರೆ ಕ್ವಾರೆಂಟೈನ್ ಆಗಿ ನೀಡಲು ಸಿದ್ಧ ಎಂದು ಸಂಸ್ಥೆಯ ಅಧ್ಯಕ್ಷ ಅಸ್ಸಯ್ಯದ್ ಕೆ ಎಸ್ ಆಟಕೋಯ ತಂಙಳ್ ಕುಂಬೋಳ್ ತಿಳಿಸಿದ್ದಾರೆ.
Next Story