ಮಂಗಳೂರು : ಕರ್ನಾಟಕದ ಕಾಂಗ್ರೆಸ್ ನಿಯೋಗವು ರಾಜ್ಯದ ಉಸ್ತುವಾರಿಗಳಾಗಿ ನೇಮಕ ಕೊಂಡಿರುವ ರಂದೀಪ್ ಸಿಂಗ್ ಸುರ್ಜೆವಾಲಾ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಶುಭಕೋರಿತು.
ಈ ಸಂದರ್ಭ ದೀನೇಶ್ ಗುಂಡೂರಾವ್, ಕೃಷ್ಣ ಬೈರೆಗೌಡ, ಅಶೋಕ್ ಪಟ್ಟನ್, ರಿಝ್ವಾನ್ ಅರ್ಷದ್, ಪ್ರಕಾಶ್ ರಾತೋಡ್, ಕವಿತಾ ಸನಿಲ್, ಲಕ್ಷ್ಮಿ ಹೆಬ್ಬಾಳ್ಕರ್ ಉಪಸ್ಥಿತರಿದ್ದರು.