ಗಾಂಜಾ ಸೇವನೆ: ಮೂವರು ವಶಕ್ಕೆ
ಉಡುಪಿ, ಸೆ.25: ಗಾಂಜಾ ಸೇವನೆಗೆ ಸಂಬಂಧಿಸಿ ಸೆ.23ರಂದು ಇಂದ್ರಾಳಿ ರೈಲ್ವೆ ನಿಲ್ದಾಣದ ಬಳಿ ಇಂದ್ರಾಳಿಯ ಮೊಹಮ್ಮದ್ ಮುಝಾಮಿಲ್ (21), ಕಾಪು ಠಾಣಾ ವ್ಯಾಪ್ತಿಯ ಉದ್ಯಾವರ ಗ್ರಾಮದ ಜೈ ಹಿಂದ್ ಕಾಂಪ್ಲೆಕ್ಸ್ ಸಮೀಪ ಮರವಂತೆಯ ಕೃಷ್ಣ ಖಾರ್ವಿ(23) ಮತ್ತು ಸೆ.18ರಂದು ಮಲ್ಪೆಠಾಣಾ ವ್ಯಾಪ್ತಿಯ ಮಲ್ಪೆಯ ಬಿರಿಯಾನಿ ಪಾಯಿಂಟ್ ಹೊಟೇಲ್ ಎದುರು ಮುಸ್ತಾಫ್(18) ಎಂಬವರನ್ನು ಪೊಲೀಸರು ವಶಕ್ಕೆ ಪೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story