ಹೆಬ್ರಿ, ಸೆ.25: ಕೈಸಾಲ ತೀರಿಸಲಾಗದ ಚಿಂತೆಯಲ್ಲಿ ವರಂಗ ಗ್ರಾಮದ ಮುನಿ ಯಾಲು ಬಂಡಿಮಠ ನಿವಾಸಿ ಪ್ರಭಾಕರ ಆಚಾರ್ಯ(36) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಸೆ.24ರಂದು ಸಂಜೆ ವೇಳೆ ಮನೆಯ ಮಲಗುವ ಕೋಣೆಯ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.