ಕಾರ್ಕಳ: ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ
ಕಾರ್ಕಳ: ಗಾಂಧಿ ಜಯಂತಿ ಪ್ರಯುಕ್ತ ಕಾರ್ಕಳ ತಾಲೂಕಿನ ಅಸ್ವಹಾಬ ಜುಮಾ ಮಸ್ಜಿದ್ ಹಾಗೂ ಅನ್ಸಾರುಲ್ ಇಸ್ಲಾಂ ಮದ್ರಸ ಶಿರ್ಲಾಲು ಎಂಬಲ್ಲಿ ಮದ್ರಸ ವಿದ್ಯಾರ್ಥಿಗಳು ಸ್ವಚ್ಛತೆ ಕಾರ್ಯ ನಡೆಸಿದರು.
ಮಸೀದಿಯ ಸುತ್ತ ಮುತ್ತ, ರಸ್ತೆ ಬದಿ, ಬಸ್ ಸ್ಟಾಂಡ್ ಹತ್ತಿರ ಸ್ವಚ್ಛತೆ ಕಾರ್ಯ ನಡೆಸಲಾಯಿತು.
ಈ ವೇಳೆ ಮಸೀದಿಯ ಗುರುಗಳಾದ ಯಾಸೀರ್ ಅಹ್ಮದ್ ಹುಮೈದಿ, ಕಾರ್ಯದರ್ಶಿ ಆಸಿಫ್, ಎಸ್ಸೆಸ್ಸೆಫ್ ಯುನಿಟ್ ಕಾರ್ಯಕರ್ತರು ಹಾಗೂ ಮದ್ರಸ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
Next Story