ಬಾವಿಗೆ ಹಾರಿ ಆತ್ಮಹತ್ಯೆ
ಮಲ್ಪೆ, ಅ.21: ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಮೂಡಬೆಟ್ಟು ಚೆಂಡ್ಕಳ ಅಂಬೇಡ್ಕರ್ ನಗರದ ರಾಧು ಪೂಜಾರ್ತಿ(85) ಎಂಬವರು ಅ.20 ರಂದು ನಸುಕಿನ ವೇಳೆ ಮೂರು ಗಂಟೆಯಿಂದ ಅ.21ರ ಬೆಳಗ್ಗೆ 7ಗಂಟೆ ಮದ್ಯಾವಧಿಯಲ್ಲಿ ಮನೆ ಸಮೀಪದ ಇಂದಿರಾ ಶೆಡ್ತಿ ಎಂಬವರ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story