ಉಡುಪಿ, ಅ.26: ಪುತ್ತೂರು ಗ್ರಾಮದ ಹನುಮಂತ ನಗರ ನಿವಾಸಿ ಆನಂದ ಕುಮಾರ್(39) ಎಂಬವರು ಅ.22ರಂದು ಮನೆಯಿಂದ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ, ಅ.26: ಪುತ್ತೂರು ಗ್ರಾಮದ ಹನುಮಂತ ನಗರ ನಿವಾಸಿ ಆನಂದ ಕುಮಾರ್(39) ಎಂಬವರು ಅ.22ರಂದು ಮನೆಯಿಂದ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.