ಸಂತೋಷ್ ನಗರ ಮಸೀದಿ ಪದಾಧಿಕಾರಿಗಳ ಆಯ್ಕೆ
ಉಡುಪಿ, ಅ.29: ಸಂತೋಷ್ ನಗರ ಬದ್ರಿಯಾ ಜುಮಾ ಮಸೀದಿಯ 2020-21 ಸಾಲಿನ ನೂತನ ಆಡಳಿತ ಸಮಿತಿ ಅಧ್ಯಕ್ಷರಾಗಿ ಹಬೀಬ್ ಅಲಿ ಖಾದರ್ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಮೊಹಮ್ಮದ್ ಇಕ್ಬಾಲ್, ಕಾರ್ಯದರ್ಶಿಯಾಗಿ ಎಸ್.ಎ. ಫೈಸಲ್, ಜೊತೆ ಕಾರ್ಯದರ್ಶಿಯಾಗಿ ಅಶ್ರಫ್, ಕೊಶಾಧಿಕಾರಿಯಾಗಿ ಆರೀಫ್ ರೆಹಮಾನ್ ಮಣಿಪಾಲ್, ಕಾರ್ಯಕಾರಿಣಿ ಸದಸ್ಯರುಗಳಾಗಿ ಮೊಹಮ್ಮದ್ ಹನೀಫ್ ಕರಂಬಳ್ಳಿ, ಮೋಹಿದ್ದೀನ್ ಸಚ್ಚರೀಪೇಟೆ, ಸುಲ್ತಾನುಲ್ ಆರೀಫ್, ಎಸ್.ಎಂ.ಶಮೀರ್, ಎಸ್.ಎಂ.ಉಮರಬ್ಬ, ಎಸ್.ಎಂ. ಮುಸ್ತಫಾ, ರಿಯಾಝ್ ಕರಂಬಳ್ಳಿ, ಅಬ್ದುಲ್ ರೆಹಮಾನ್, ಬಶೀರ್ ಕರಂಬಳ್ಳಿ, ಝಯಾನ್ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Next Story