ರಕ್ತದಾನ ಶಿಬಿರದ ಪ್ರಚಾರಾರ್ಥ ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ವತಿಯಿಂದ ಚಹಾ ಕೂಟ
ಉಳ್ಳಾಲ: ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ನಡೆಸುವ 200ನೇ ಐತಿಹಾಸಿಕ ರಕ್ತದಾನ ಶಿಬಿರದ ಪ್ರಚಾರಾರ್ಥ ಸಾರ್ವಜನಿಕ ಚಹಾ ಕೂಟ ಇಂದು ಮಾಸ್ತಿಕಟ್ಟೆ ಜಂಕ್ಷನ್ ನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ನಾಯಕರಾದ ಸೆಯ್ಯಿದ್ ಖುಬೈಬ್ ತಂಙಳ್, ಬ್ಲಡ್ ಸೈಬೋ ಕನ್ವೀನರ್ ಅಲ್ತಾಫ್ ಶಾಂತಿ ಭಾಗ್, ಡಿವಿಷನ್ ಪ್ರಧಾನ ಕಾರ್ಯದರ್ಶಿ ಜಾಫರ್ ಯು.ಎಸ್, ಸೆಕ್ಟರ್ ಅಧ್ಯಕ್ಷ ಹಂಝಾ ಯುಬಿ ಇನ್ನಿತರ ಡಿವಿಷನ್ ನಾಯಕರು ಹಾಗೂ ಹಾಶಿರ್ ಕೋಡಿ, ಶಿಹಾಂ ಮುಕ್ಕಚ್ಚೆರಿ, ಕಲಂದರ್ ಮೇಲಂಗಡಿ ಹಾಜರಿದ್ದರು.
Next Story