ಕಾರ್ಕಳ, ನ.17: ಬಟ್ಟೆ ಒಗೆಯಲು ಕೆರೆ ಇಳಿದ ಲಕ್ಷ್ಮಿ (68) ಎಂಬವರು ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ನ.15ರಂದು ನಿಟ್ಟೆ ತಾಲೂಕು ಕಾಂತರಮಜಲು ಸೋಮನ ಕೆರೆ ಎಂಬಲ್ಲಿ ನಡೆದಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳ, ನ.17: ಬಟ್ಟೆ ಒಗೆಯಲು ಕೆರೆ ಇಳಿದ ಲಕ್ಷ್ಮಿ (68) ಎಂಬವರು ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ನ.15ರಂದು ನಿಟ್ಟೆ ತಾಲೂಕು ಕಾಂತರಮಜಲು ಸೋಮನ ಕೆರೆ ಎಂಬಲ್ಲಿ ನಡೆದಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.