ಉಡುಪಿ: ಕನ್ನಡ ಜಾಗೃತಿ ಸಮಿತಿಗೆ ಆಯ್ಕೆ
ಉಡುಪಿ, ನ.22: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಉಡುಪಿ ಜಿಲ್ಲಾ ಮಟ್ಟದಲ್ಲಿ ರಚಿಸಿರುವ ಕನ್ನಡ ಜಾಗೃತಿ ಸಮಿತಿಗೆ ಅಧಿಕಾರೇತರ ಸದಸ್ಯರನ್ನಾಗಿ ರಂಗಭೂಮಿ ಕಲಾವಿದ ಪ್ರದೀಪ್ಚಂದ್ರ ಕುತ್ಪಾಡಿ, ರಂಗಕರ್ಮಿ ಸುಕುಮಾರ್ ಮೋಹನ್ ಮುದ್ರಾಡಿ, ಸಾಹಿತಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು, ಕಲಾವಿದೆ ಶಿಲ್ಪಾ ಜೋಶಿ ಹಾಗೂ ದೀಪಿಕಾ ಭಟ್, ಅವರನ್ನು ಆಯ್ಕೆ ಮಾಡಿ ಪ್ರಾಧಿಕಾರದ ಕಾರ್ಯ ದರ್ಶಿ ಡಾ.ಕೆ.ಮುರಳೀಧರ ಆದೇಶ ಹೊರಡಿಸಿದ್ದಾರೆ.
Next Story