ಹಿರಿಯಡ್ಕ, ಜ.16: ಪೆರ್ಡೂರು ಗ್ರಾಮದ ಬುಕ್ಕಿಗುಡ್ಡೆ ನಿವಾಸಿ ಕೇಶವ ಆಚಾರ್ಯ(41) ಎಂಬವರು ಜ.14ರಂದು ಮಧ್ಯಾಹ್ನ ಪೆರ್ಡೂರು ಪೇಟೆ ಗೆಂದು ಮನೆಯಿಂದ ಹೋದವರು ಈವರೆಗೆ ವಾಪಾಸು ಬಾರದೆ ನಾಪತ್ತೆ ಯಾಗಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿರಿಯಡ್ಕ, ಜ.16: ಪೆರ್ಡೂರು ಗ್ರಾಮದ ಬುಕ್ಕಿಗುಡ್ಡೆ ನಿವಾಸಿ ಕೇಶವ ಆಚಾರ್ಯ(41) ಎಂಬವರು ಜ.14ರಂದು ಮಧ್ಯಾಹ್ನ ಪೆರ್ಡೂರು ಪೇಟೆ ಗೆಂದು ಮನೆಯಿಂದ ಹೋದವರು ಈವರೆಗೆ ವಾಪಾಸು ಬಾರದೆ ನಾಪತ್ತೆ ಯಾಗಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.