ಮಂಗಳೂರು: ಎಸಿಪಿ ಬೆಳ್ಳಿಯಪ್ಪ ವರ್ಗ; ನೂತನ ಎಸಿಪಿಯಾಗಿ ಮಹೇಶ್ಕುಮಾರ್ ನಿಯುಕ್ತಿ
ಮಂಗಳೂರು, ಫೆ.22: ನಗರ ಪೊಲೀಸ್ ಕಮಿಷನರೇಟ್ನ ಪಣಂಬೂರು ಉಪವಿಭಾಗ (ಉತ್ತರ) ಸಹಾಯಕ ಪೊಲೀಸ್ ಆಯುಕ್ತರಾಗಿದ್ದ ಕೆ.ಯು. ಬೆಳ್ಳಿಯಪ್ಪ ಅವರನ್ನು ಭಟ್ಕಳ ಡಿವೈಎಸ್ಪಿಯಾಗಿ ನಿಯುಕ್ತಿಗೊಳಿಸಲಾಗಿದೆ.
ಬೆಳ್ಳಿಯಪ್ಪ ಅವರಿಂದ ತೆರವಾದ ಸ್ಥಾನಕ್ಕೆ ರಾಜ್ಯ ಗುಪ್ತವಾರ್ತೆ ಡಿವೈಎಸ್ಪಿ ಎಸ್. ಮಹೇಶ್ ಕುಮಾರ್ ಅವರನ್ನು ನೇಮಕಗೊಳಿಸಿ ಸರಕಾರ ಆದೇಶಿಸಿದೆ.
Next Story