ಮಾ.8: ಸಿಲಾಸ್ ಮಹೇಶ್ ಕಾಲೇಜಿನಲ್ಲಿ ಗಣಿತ ಕಾರ್ಯಾಗಾರ
ಉಡುಪಿ, ಮಾ.7: ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜಿನ ಗಣಿತ ಪ್ರಾಧ್ಯಾಪಕರ ವೇದಿಕೆಯ ವತಿಯಿಂದ ಗಣಿತ ಶಿಕ್ಷಕರಿಗಾಗಿ ಒಂದು ದಿನದ ಕಾರ್ಯಾಗಾರ ಮಾ.8ರಂದು ಉಡುಪಿಯ ಸಿಲಾಸ್ ಮಹೇಶ್ ಕಾಲೇಜಿನಲ್ಲಿ ನಡೆಯಲಿದೆ.
ಆಸಕ್ತರು ಉಡುಪಿ ಪುತ್ತೂರು ಹನುಮಂತನಗರ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿರುವ ಸಿಲಾಸ್ ಮಹೇಶ್ ಕಾಲೇಜಿನಲ್ಲಿ ಬೆಳಗ್ಗೆ 9:15ರಿಂದ ಹೆಸರು ನೊಂದಾಯಿಸಿಕೊಳ್ಳಬಹುದು ಎಂದು ವೇದಿಕೆಯ ಪ್ರಕಟಣೆ ತಿಳಿಸಿದೆ.
Next Story