ಗಂಗೊಳ್ಳಿ, ಮೇ 2: ವೈಯಕ್ತಿಕ ಸಮಸ್ಯೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡ ಕಡಬಾಳ ನಿವಾಸಿ ನರಸಿಂಹ ಕೃಷ್ಣ ಹೆಗಡೆ ಎಂಬವರ ಮಗ ವಿನಾಯಕ(23) ಎಂಬವರು ಮೇ 1ರಂದು ಬೆಳಗಿನ ಜಾವ ಹಕ್ಲಾಡಿ ಗ್ರಾಮದ ತೋಟದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಂಗೊಳ್ಳಿ, ಮೇ 2: ವೈಯಕ್ತಿಕ ಸಮಸ್ಯೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡ ಕಡಬಾಳ ನಿವಾಸಿ ನರಸಿಂಹ ಕೃಷ್ಣ ಹೆಗಡೆ ಎಂಬವರ ಮಗ ವಿನಾಯಕ(23) ಎಂಬವರು ಮೇ 1ರಂದು ಬೆಳಗಿನ ಜಾವ ಹಕ್ಲಾಡಿ ಗ್ರಾಮದ ತೋಟದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.