ಕಾಪು: ಸಮಾಜ ಸೇವಾ ವೇದಿಕೆಯಿಂದ ಅಶಕ್ತರಿಗೆ ಅಕ್ಕಿ ಪಡಿತರ ವಿತರಣೆ
ಕಾಪು: ಸಮಾಜ ಸೇವಾ ವೇದಿಕೆ ಕಳತ್ತೂರು-ಕಾಪು ವತಿಯಿಂದ ಕೊರೋನ 2 ನೇ ಅಲೆಯಲ್ಲಿ ದಾನಿಗಳ ನೆರವಿನಿಂದ ಕಳತ್ತೂರು ಗ್ರಾಮ ಹಾಗೂ ಮಜೂರು ಗ್ರಾಮದಲ್ಲಿ 300ಕ್ಕೂ ಮಿಕ್ಕಿ ಅಶಕ್ತ ಕುಟುಂಬದವರಿಗೆ ಹಾಗೂ ಕೊರೋನ ಪೀಡಿತರ ಮನೆಗೆ ಪಡಿತರ ಕಿಟ್ಗಳನ್ನು ವಿತರಿಸಲಾಯಿತು.
ಸಮಾಜ ಸೇವಾ ವೇದಿಕೆ ಅಧ್ಯಕ್ಷರಾದ ಮೊಹಮ್ಮದ್ ಫಾರೂಕ್ ಚಂದ್ರನಗರ,ಗೌರವಾಧ್ಯಕ್ಷ ದಿವಾಕರ ಬಿ ಶೆಟ್ಟಿ ಕಳತ್ತೂರು, ಸಂಚಾಲಕರಾದ ದಿವಾಕರ ಡಿ ಶೆಟ್ಟಿ ಕಳತ್ತೂರು ಶರ್ಫುದ್ದಿನ್ ಶೇಖ್ ಮಜೂರು ಉಪಸ್ಥಿತರಿದ್ದರು.
Next Story