ಕೊಳವೂರು: ವ್ಯಕ್ತಿ ನಾಪತ್ತೆ
ಮಂಗಳೂರು, ಜೂ.18: ಕೊಳವೂರು ಗ್ರಾಮದ ಪಾಂಡಿಗುಳಿ ಮನೆಯ ಜಯರಾಮ ಶೆಟ್ಟಿ (54) ಎಂಬವರು ಜೂ.16ರಂದು ರಾತ್ರಿ 10ಗಂಟೆಗೆ ತನ್ನ ಮನೆಯಿಂದ ಕಾಣೆಯಾದ ಬಗ್ಗೆ ಅವರ ಮಗ ಮಹೇಶ್ ಎಂಬವರು ಬಜ್ಪೆ ಠಾಣೆಗೆ ದೂರು ನೀಡಿದ್ದಾರೆ.
ಜಯರಾಮ ಶೆಟ್ಟಿಯವಯರು ಊಟ ಮಾಡಿದ ಬಳಿಕ ಮೊಬೈಲ್ ಫೋನ್ನೊಂದಿಗೆ ಫೋನಿನಲ್ಲಿ ಮಾತಾಡಲು ಮನೆಯಿಂದ ಹೋದವರು ಈವರೆಗೆ ವಾಪಸ್ ಮನೆಗೆ ಬಾರದೆ ಕಾಣೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Next Story