ಮನಸ್ವಿನಿ ಟ್ರಸ್ಟ್ ನಿಂದ ವನಮಹೋತ್ಸವ
ಮಂಗಳೂರು: ಖ್ಯಾತ ಮನೋವೈದ್ಯ ಡಾ. ರವೀಶ್ ತುಂಗಾ ನೇತೃತ್ವದ ಮನಸ್ವಿನಿ ಚಾರಿಟೇಬಲ್ ವತಿಯಿಂದ ಗಿಡನೆಡುವ ಮೂಲಕ ವನಮಹೋತ್ಸವ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಡಾ. ಸುಚಿತ್ರಾ ತುಂಗಾ, ಉದ್ಯಮಿ ಉಮೇಶ್ ಶೆಟ್ಟಿ ಬರ್ಕೆ, ಹಿರಿಯ ಕೃಷಿಕ ಪದ್ಮನಾಭ ಶೆಟ್ಟಿ ತುಪ್ಪೆಕಲ್ಲು ಅರ್ಕುಳ, ಕಾಸರಗೋಡಿನಲ್ಲಿ ತಾತ್ಕಾಲಿಕ ನೀರಿನ ಕಟ್ಟ ಖ್ಯಾತಿಯ ವೇಣು ಕಳೆಯತ್ತೋಡಿ, ಮೈ ಅಂತರಾತ್ಮದ ವೇಣುಶರ್ಮ ಉಪಸ್ಥಿತರಿದ್ದರು.
Next Story