ಬೈಂದೂರು, ಸೆ.6: ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಸುಧಾಕರ ದೇವಾಡಿಗ (30) ಎಂಬವರು ಸೆ.5ರಂದು ರಾತ್ರಿ ಸಮೀಪದಲ್ಲಿರುವ ಅಣ್ಣನ ಮನೆಯ ಕೋಣೆಯ ಮಾಡಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಂದೂರು, ಸೆ.6: ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಸುಧಾಕರ ದೇವಾಡಿಗ (30) ಎಂಬವರು ಸೆ.5ರಂದು ರಾತ್ರಿ ಸಮೀಪದಲ್ಲಿರುವ ಅಣ್ಣನ ಮನೆಯ ಕೋಣೆಯ ಮಾಡಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.