ಮಣಿಪಾಲ, ಅ.17: ಮಣಿಪಾಲ ಪೊಲೀಸ್ ಠಾಣೆಗೆ ಅ.11ರಂದು ಭೇಟಿ ನೀಡಿದ ಮಣಿಪಾಲ ವಿದ್ಯಾನಗರ ನಿವಾಸಿ ಅರ್ಚಿತ್ ಸುರೇಶ್ (23) ಹಾಗೂ ಕೇರಳದ ನಿಝಾಮುದ್ದೀನ್ (23) ಎಂಬವರನ್ನು ಗಾಂಜಾ ಸೇವನೆಗೆ ಸಂಬಂಧಿಸಿ ದಂತೆ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಣಿಪಾಲ, ಅ.17: ಮಣಿಪಾಲ ಪೊಲೀಸ್ ಠಾಣೆಗೆ ಅ.11ರಂದು ಭೇಟಿ ನೀಡಿದ ಮಣಿಪಾಲ ವಿದ್ಯಾನಗರ ನಿವಾಸಿ ಅರ್ಚಿತ್ ಸುರೇಶ್ (23) ಹಾಗೂ ಕೇರಳದ ನಿಝಾಮುದ್ದೀನ್ (23) ಎಂಬವರನ್ನು ಗಾಂಜಾ ಸೇವನೆಗೆ ಸಂಬಂಧಿಸಿ ದಂತೆ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.