ಕಾರ್ಕಳ, ನ.29: ಮುಡಾರು ಗ್ರಾಮದ ಬಜಗೋಳಿಯ ನಿವಾಸಿ ಶೇಖರ (40) ಎಂಬವರು ನ.24ರಂದು ಬೆಳಗ್ಗೆ 8:45ಕ್ಕೆ ಕೆಲಸಕ್ಕೆಂದು ಬಟ್ಟೆಯ ಚೀಲ ತೆಗೆದುಕೊಂಡು ಹೋದವರು ಈವರೆಗೆ ಮನೆಗೆ ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳ, ನ.29: ಮುಡಾರು ಗ್ರಾಮದ ಬಜಗೋಳಿಯ ನಿವಾಸಿ ಶೇಖರ (40) ಎಂಬವರು ನ.24ರಂದು ಬೆಳಗ್ಗೆ 8:45ಕ್ಕೆ ಕೆಲಸಕ್ಕೆಂದು ಬಟ್ಟೆಯ ಚೀಲ ತೆಗೆದುಕೊಂಡು ಹೋದವರು ಈವರೆಗೆ ಮನೆಗೆ ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.